ಕರ್ನಾಟಕ ರಾಜಕೀಯ

ಕರ್ನಾಟಕ ರಾಜಕೀಯ

ಕರ್ನಾಟಕದ ರಾಜಕೀಯ ಚಿತ್ರಣವನ್ನು ತಿಳಿದುಕೊಳ್ಳಿ. ಚುನಾವಣೆಗಳು, ಪಕ್ಷಗಳು ಮತ್ತು ನಾಯಕರು ಸೇರಿದಂತೆ ಕರ್ನಾಟಕ ರಾಜಕೀಯದ ಇತ್ತೀಚಿನ ಸುದ್ದಿ, ನವೀಕರಣಗಳು ಮತ್ತು ವಿಶ್ಲೇಷಣೆಯನ್ನು ಪಡೆಯಿರಿ.

  • All
  • 1484 NEWS
  • 17 PHOTOS
  • 180 VIDEOS
1721 Stories
Asianet Image

Karnataka News Live: ಬೆಂಗಳೂರು ; ಪೆಟ್ಟಿ ಅಂಗಡಿಯಿಂದ ಸಿಗರೇಟ್ ತಂದುಕೊಡದ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಕಾರು ಹರಿಸಿ ಕೊಲೆ

May 17 2025, 07:31 AM IST
ಬೆಂಗಳೂರು: ನಗರದ ನಾಲ್ಕು ದಿಕ್ಕುಗಳಲ್ಲಿ ಇರುವ ಬಡಾವಣೆಗಳನ್ನು ಸೇರಿಸಿಕೊಂಡು ಗ್ರೇಟರ್ ಮೈಸೂರು ರಚನೆಗೆ ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ಮೈಸೂರು ಮಹಾ ನಗರ ಪಾಲಿಕೆಯ ವಲಯ 3 ಕಚೇರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ ಗಳ ಫಲಾನುಭವಿಗಳಿಗೆ ಬಿ- ಖಾತೆಗಳ ಪತ್ರ, ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದ ಅವರು, ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಿಗೆ ಹೋಲಿಸಿದರೆ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು. ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ, 17 ಗ್ರಾಪಂಗಳಿವೆ. ಹೀಗಾಗಿ, ಗ್ರೇಟರ್ ಮೈಸೂರು ರಚನೆ ಮಾಡುವಂತೆ ಒತ್ತಡ ಹೇರುತ್ತಿದ್ದೇನೆ. ಕೆಲವರು ವಿರೋಧ ಮಾಡಿರುವುದರಿಂದ ಸಿಎಂ ಅಧ್ಯಯನ ನಡೆಸಿ ತೀರ್ಮಾನ ಮಾಡಲು ಒಪ್ಪಿದ್ದಾರೆ ಎಂದು ಹೇಳಿದರು.
Top Stories