2025ರ ಹೊಸ ವರ್ಷದ ದಿನ ತುಳಸಿ ಗಿಡ ನೆಟ್ಟು, ಪೂಜಿಸಿ, ಜಲಾರ್ಪಣೆ ಮಾಡಿದರೆ ಲಕ್ಷ್ಮಿ ಕಟಾಕ್ಷ, ಆರ್ಥಿಕ ಲಾಭ, ನೆಮ್ಮದಿ ದೊರೆಯುತ್ತದೆ. ಸೂರ್ಯೋದಯದ ವೇಳೆ "ಓಂ ಸುಭದ್ರಾಯ ನಮಃ" ಮಂತ್ರ ಜಪಿಸಿ ಜಲಾರ್ಪಣೆ ಮಾಡಿ. ಉತ್ತರ/ಪೂರ್ವ ದಿಕ್ಕಿನಲ್ಲಿ ತುಳಸಿ ನೆಡಿ. ಏಕಾದಶಿ, ಹುಣ್ಣಿಮೆ, ಭಾನುವಾರ ಸಂಜೆ ತುಳಸಿ ಎಲೆ ಕೀಳಬೇಡಿ.