Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Chamarajanagar

ಚಾಮರಾಜನಗರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir

ಇನ್ನಷ್ಟು ಸುದ್ದಿ

ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿ ಕೊಂದ ಗಯ್ಯಾಳಿಗಳು!
ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿ ಕೊಂದ ಗಯ್ಯಾಳಿಗಳು!

ಚಾಮರಾಜನಗರದಲ್ಲಿ ಹಸು ಮೇಯಿಸುವ ವಿಚಾರದಲ್ಲಿ ವೃದ್ಧ ಚೆನ್ನಬಸವಯ್ಯನ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿ, ಕಾಲು ಮುರಿದಿದ್ದರು. ಏಪ್ರಿಲ್ 22ರ ಘಟನೆಯಲ್ಲಿ ಗಾಯಗೊಂಡಿದ್ದ ಚೆನ್ನಬಸವಯ್ಯ ಏ.26ರಂದು ಸಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಆರೋಪಿಗಳು ಸಂಬಂಧಿಕರೇ ಆಗಿದ್ದು, ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ.

ಬಿಳಿಗಿರಿ ರಂಗನ ಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಸಚಿವ ಕೆ.ವೆಂಕಟೇಶ್
ಬಿಳಿಗಿರಿ ರಂಗನ ಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಸಚಿವ ಕೆ.ವೆಂಕಟೇಶ್

ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇಲ್ಲಿಗೆ ಬೇಕಿರುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದರು.

ಒಂದೇ ತಿಂಗಳಲ್ಲಿ ₹2.5 ಕೋಟಿ ಒಡೆಯನಾದ ಮಲೆ ಮಹದೇಶ್ವರ; ಫಾರಿನ್ ಕರೆನ್ಸಿ, 2000 ನೋಟು ಪತ್ತೆ!
ಒಂದೇ ತಿಂಗಳಲ್ಲಿ ₹2.5 ಕೋಟಿ ಒಡೆಯನಾದ ಮಲೆ ಮಹದೇಶ್ವರ; ಫಾರಿನ್ ಕರೆನ್ಸಿ, 2000 ನೋಟು ಪತ್ತೆ!

ಮಲೆ ಮಹದೇಶ್ವರ ಬೆಟ್ಟದಲ್ಲಿ 29 ದಿನಗಳ ಹುಂಡಿ ಎಣಿಕೆಯಲ್ಲಿ 2.54 ಕೋಟಿ ರೂ., 69 ಗ್ರಾಂ ಚಿನ್ನ, 2.77 ಕೆಜಿ ಬೆಳ್ಳಿ ಮತ್ತು 6 ವಿದೇಶಿ ನೋಟುಗಳು ಸಂಗ್ರಹವಾಗಿವೆ. ನಿಡಸೋಸಿ ಮಠದ ಪಟ್ಟದ ವಿವಾದ ಮುಂದುವರೆದಿದ್ದು, ಕಿರಿಯ ಶ್ರೀಗಳು ದುಬೈಗೆ ತೆರಳಿದ್ದಾರೆ. ಮೇ 21 ರಂದು ಉಭಯ ಶ್ರೀಗಳ ಸಮ್ಮುಖದಲ್ಲಿ ಮತ್ತೆ ಸಭೆ ನಡೆಯಲಿದೆ.

ಗಡಿನಾಡು ಚಾಮರಾಜನಗರದಲ್ಲಿ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ಜಾನುವಾರುಗಳ ಸಾವು!
ಗಡಿನಾಡು ಚಾಮರಾಜನಗರದಲ್ಲಿ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ಜಾನುವಾರುಗಳ ಸಾವು!

ಪಶು ಸಂಗೋಪನಾ ಸಚಿವರ ಉಸ್ತುವಾರಿ ಸಚಿವರ ಜಿಲ್ಲೆಯ್ಲೇ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಅಸಲಿಗೆ ಪಶು ವೈದ್ಯರ ಸಮಸ್ಯೆಯಾಗಲು ಕಾರಣವೇನು? ಪಶು ವೈದ್ಯರ ಸಮಸ್ಯೆಯಿಂದ ರೈತರಿಗೆ ಆಗ್ತಾಯಿರೊ ಸಮಸ್ಯೆ ಏನು.

ಬಾಡಿಗೆ ಮನೆಲಿದ್ರೆ ಎಚ್ಚರ! ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೊ ಶಿಕ್ಷೆ, ಮನೆಮಾಲೀಕರ ಎಡವಟ್ಟಿಗೆ  ಕುಟುಂಬ ಬೀದಿಗೆ!
ಬಾಡಿಗೆ ಮನೆಲಿದ್ರೆ ಎಚ್ಚರ! ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೊ ಶಿಕ್ಷೆ, ಮನೆಮಾಲೀಕರ ಎಡವಟ್ಟಿಗೆ ಕುಟುಂಬ ಬೀದಿಗೆ!

ಕಾಗಲವಾಡಿಯಲ್ಲಿ ಮನೆಮಾಲೀಕೆ ಸಾಲ ತೀರಿಸದೆ ಮನೆ ಜಪ್ತಿಯಾಗಿದೆ. ಬಾಡಿಗೆದಾರರಾದ ಎರಡು ಕುಟುಂಬಗಳು ಬೀದಿಪಾಲಾಗಿದ್ದಾರೆ. ಬಟ್ಟೆಬರೆ, ದಿನಸಿ ಸಾಮಾನು ಮನೆಯೊಳಗೆ ಲಾಕ್ ಆಗಿದೆ. ಮಾಲೀಕೆ ಹಣ ಹಿಂದಿರುಗಿಸುವ ಭರವಸೆ ನೀಡಿದ್ದಾರೆ. ಬಾಡಿಗೆದಾರರ SSLC ಮುಗಿಸಿದ ಮಗಳ ದಾಖಲೆಗಳು ಸಿಗದೆ PU ಪ್ರವೇಶಕ್ಕೆ ತೊಂದರೆಯಾಗಿದೆ.

'ನಮ್ಮ ಆಶೀರ್ವಾದ ಸದಾ ಇರುತ್ತೆ; ಪ್ರಧಾನಿ ಮೋದಿಗೆ ಚಾಮರಾಜನಗರ ಮಠಾಧೀಶರಿಂದ ಬೆಂಬಲ
'ನಮ್ಮ ಆಶೀರ್ವಾದ ಸದಾ ಇರುತ್ತೆ; ಪ್ರಧಾನಿ ಮೋದಿಗೆ ಚಾಮರಾಜನಗರ ಮಠಾಧೀಶರಿಂದ ಬೆಂಬಲ

ಭಾರತ - ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದರೂ ಉಗ್ರರನ್ನು  ಮಟ್ಟ ಹಾಕುವ ಕೆಲಸ ಮುಂದುವರಿಸಬೇಕು ಪಾಕಿಸ್ತಾನದ ವಿರುದ್ದದ ಯಾವುದೇ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಚಾಮರಾಜನಗರ  ‌ಮಠಾಧೀಶರು ಹೇಳಿದರು. 

ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿದ್ದ ಸರ್ಕಾರಿ ಜಮೀನು  ಒತ್ತುವರಿ ಮಾಡಿ ಮೇಕೆ ಶೆಡ್ಡು!
ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿದ್ದ ಸರ್ಕಾರಿ ಜಮೀನು ಒತ್ತುವರಿ ಮಾಡಿ ಮೇಕೆ ಶೆಡ್ಡು!

ಹನೂರಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿದ ಜಾಗದ ಪಕ್ಕದ ಸರ್ಕಾರಿ ಜಮೀನನ್ನು ವಿಶ್ವೇಶ್ವರ ಪ್ರಸಾದ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಮೇಕೆ ಶೆಡ್, ಮನೆ ನಿರ್ಮಿಸಿ ಭೂಕಬಳಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ೧೫ ದಿನಗಳೊಳಗೆ ತೆರವುಗೊಳಿಸಲು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ತೆರವು ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರಿಗೂ ದೂರು ನೀಡಲಾಗಿದೆ.

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ನೌಕರ,  ಸಿಕ್ಕಿಬಿದ್ದ ಇಬ್ಬರು ಕಂದಾಯ ಅಧಿಕಾರಿಗಳು!
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ನೌಕರ, ಸಿಕ್ಕಿಬಿದ್ದ ಇಬ್ಬರು ಕಂದಾಯ ಅಧಿಕಾರಿಗಳು!

ಕೊಳ್ಳೇಗಾಲದ ಕಂದಾಯ ನೌಕರ ನಾಗರಾಜು ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಪ್ರಕರಣದಲ್ಲಿ ಇಬ್ಬರು ಆರ್‌ಐ, ವಿಎಗಳು ಸುಳ್ಳು ವರದಿ ನೀಡಿ ಸಿಕ್ಕಿಬಿದ್ದಿದ್ದಾರೆ. ನಾಗರಾಜು ಶಾಲಾ ದಾಖಲೆಯಲ್ಲಿ 'ಬೇಸ್ತ' ಎಂದಿದ್ದರೂ, 'ನಾಯಕ' ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಮೂರು ನೋಟಿಸ್‌ಗಳಿಗೆ ನಾಗರಾಜು ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ನಾಗರಹೊಳೆ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ; ಸಮಿತಿ ಆರೋಪವೇನು?
ನಾಗರಹೊಳೆ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ; ಸಮಿತಿ ಆರೋಪವೇನು?

ನಾಗರಹೊಳೆ ಅರಣ್ಯ ವ್ಯಾಪ್ತಿಯ ಆದಿವಾಸಿಗಳ ಮೂಲಭೂತಹಕ್ಕುಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದ್ದು, ದೌರ್ಜನ್ಯ ನಡೆಸಲಾಗುತ್ತಿದೆ ಎಂದು ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿಯ ಅಧ್ಯಕ್ಷ ಜೆ.ಕೆ.ತಿಮ್ಮಾ ಆರೋಪಿಸಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಿನ್ನಲೆ: ಆತಂಕದ ವಾತಾವರಣ
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಿನ್ನಲೆ: ಆತಂಕದ ವಾತಾವರಣ

ಅದು ಜಿಲ್ಲೆಯ ಶಕ್ತಿ ಕೇಂದ್ರ ಅರ್ಥಾತ್ ಜಿಲ್ಲಾಡಳಿತ ಭವನ. ಜಿಲ್ಲಾಧಿಕಾರಿ ಎಸಿ ಸೇರಿದಂತೆ ಭಾಗಶಃ ಇಲಾಖೆಯ ಕಚೇರಿಗಳು ಇರುವುದು ಇಲ್ಲೇ ಇಂತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಒಂದು ಕ್ಷಣ ಪತ್ರುಗುಟ್ಟೊಗಿದ್ರು. 
 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 136
  • 137
  • 138
  • next >
Top Stories