Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Karnataka Districts
  • Chamarajanagar

ಚಾಮರಾಜನಗರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
Chamarajanagar: ಬಂಡೀಪುರದಲ್ಲಿ ಸಿದ್ದವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್!
Chamarajanagar: ಬಂಡೀಪುರದಲ್ಲಿ ಸಿದ್ದವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್!
ಸಾವಿನ ಹೆದ್ದಾರಿಯಾಗಿ ಬದಲಾಯ್ತು ಮಲೆ ಮಹದೇಶ್ವರ ರಸ್ತೆ: 6 ತಿಂಗಳಲ್ಲಿ 8 ಜೀವಬಲಿ
ಸಾವಿನ ಹೆದ್ದಾರಿಯಾಗಿ ಬದಲಾಯ್ತು ಮಲೆ ಮಹದೇಶ್ವರ ರಸ್ತೆ: 6 ತಿಂಗಳಲ್ಲಿ 8 ಜೀವಬಲಿ
ಚಾಮರಾಜನಗರದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು: ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಅನುಮತಿ
ಚಾಮರಾಜನಗರದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು: ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಅನುಮತಿ
ಚಾಮರಾಜನಗರದ ಹಸಿರು ಹೀರೋ: ಸಿ.ಎಂ.ವೆಂಕಟೇಶ್‌ಗೆ ರಾಜ್ಯ ಪರಿಸರ ಪ್ರಶಸ್ತಿ ಗೌರವ!
ಚಾಮರಾಜನಗರದ ಹಸಿರು ಹೀರೋ: ಸಿ.ಎಂ.ವೆಂಕಟೇಶ್‌ಗೆ ರಾಜ್ಯ ಪರಿಸರ ಪ್ರಶಸ್ತಿ ಗೌರವ!
Immoral Relationship: ತಾಳಿ ಕಟ್ಟಿದ ಗಂಡನೇ ಪತ್ನಿಯ ಕಥೆ ಮುಗಿಸಿದ, ಕಾರಣ ಕೇಳಿ ಬೆಚ್ಚಿಬಿದ್ದ ಚಾಮರಾಜನಗರ ಮಂದಿ!
Immoral Relationship: ತಾಳಿ ಕಟ್ಟಿದ ಗಂಡನೇ ಪತ್ನಿಯ ಕಥೆ ಮುಗಿಸಿದ, ಕಾರಣ ಕೇಳಿ ಬೆಚ್ಚಿಬಿದ್ದ ಚಾಮರಾಜನಗರ ಮಂದಿ!
ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!
ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!
ಅನ್ಯ ಜಾತಿಯ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಪತ್ನಿಯ ಅಟ್ಟಾಡಿಸಿ ಕೊಂದ ಪತಿ!
ಫಾರಿನ್‌ನಲ್ಲಿ ಓದಿದ ಕನ್ನಡಪ್ರಭ ರೈತರತ್ನ ವಿಜೇತನ ಪುತ್ರಿಗೆ ಹೊಲದಲ್ಲಿ ವಿವಾಹ!ಗ್ಯಾಸ್ ಡೆಲಿವರಿ ನೀಡಲು ಬಂದ ಡೆಲಿವರಿ ಬಾಯ್‌ನಿಂದ ಮಹಿಳೆಯ ಮೇಲೆ ಅತ್ಯಾ*ಚಾರ ಯತ್ನಬೀದಿ ನಾಯಿಗಳ ಉಪಟಳ: ಚಾಮರಾಜನಗರದಲ್ಲಿ ಬರೋಬ್ಬರಿ 1411 ನಾಯಿ ಕಡಿತ ಪ್ರಕರಣ

ಇನ್ನಷ್ಟು ಸುದ್ದಿ

ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ: ವಧುವಿನ ಅಚ್ಚರಿಯ ದೃಢ ನಡೆ!
ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ: ವಧುವಿನ ಅಚ್ಚರಿಯ ದೃಢ ನಡೆ!

ಕೊಳ್ಳೇಗಾಲದಲ್ಲಿ ಮದುವೆಯ ದಿನದಂದೇ ಪರೀಕ್ಷೆ ಬರೆದ ವಧು. ತಾಳಿ ಕಟ್ಟಿದ ಕೂಡಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮತ್ತೆ ಮದುವೆ ಮಂಟಪಕ್ಕೆ ಬಂದ ಸಂಗೀತಾ. ವಿದ್ಯಾಭ್ಯಾಸ ಮತ್ತು ಮದುವೆ ಎರಡನ್ನೂ ನಿಭಾಯಿಸಿದ ವಧುವಿನ ಕಥೆ.

ಸಾಮಾಜಿಕ ಬಹಿಷ್ಕಾರ, ಕಿರುಕುಳಕ್ಕೆ ನಲುಗಿ ವ್ಯಕ್ತಿ ನೇಣಿಗೆ ಶರಣು!
ಸಾಮಾಜಿಕ ಬಹಿಷ್ಕಾರ, ಕಿರುಕುಳಕ್ಕೆ ನಲುಗಿ ವ್ಯಕ್ತಿ ನೇಣಿಗೆ ಶರಣು!

ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಿದ್ದು ಅದೆಷ್ಟೋ ಕುಟುಂಬಗಳು  ನಲುಗಿ ಹೋಗಿವೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾನೆ. ಅಷ್ಟಕ್ಕು ಅಲ್ಲಿ ಆಗಿದ್ದಾದರು ಏನು ಈ ಸ್ಟೋರಿ ನೋಡಿ..

'ಕಲಿಯುಗದ ಮಹದೇಶ್ವರ' ಖ್ಯಾತಿಯ ಸಾಲೂರು ಮಠದ ಗುರುಸ್ವಾಮೀಜಿ ಲಿಂಗೈಕ್ಯ
'ಕಲಿಯುಗದ ಮಹದೇಶ್ವರ' ಖ್ಯಾತಿಯ ಸಾಲೂರು ಮಠದ ಗುರುಸ್ವಾಮೀಜಿ ಲಿಂಗೈಕ್ಯ

ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಗುಡ್ಡಗಾಡು ಜನಾಂಗದ ಅಭಿವೃದ್ಧಿ ಹಾಗೂ ಬಡಮಕ್ಕಳ ಶಿಕ್ಷಣಕ್ಕೆ ಅವಿರತ ಶ್ರಮಿಸಿದ ಶ್ರೀಗಳು 'ಕಲಿಯುಗದ ಮಹದೇಶ್ವರ'ರೆಂದೇ ಪ್ರಸಿದ್ಧಿ. ಮಠದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಮತೀಯವಾದದ ಮಾತಿಗೆ ಸಂವಿಧಾನವೇ ಉತ್ತರ: ಸಚಿವ ಮಹದೇವಪ್ಪ
ಮತೀಯವಾದದ ಮಾತಿಗೆ ಸಂವಿಧಾನವೇ ಉತ್ತರ: ಸಚಿವ ಮಹದೇವಪ್ಪ

ದೇಶದಲ್ಲಿ ಇಂದು ಹಿಂದುತ್ವ, ಮತೀಯವಾದ ಧರ್ಮ ಸಂಸತ್ತು ಇತರೆ ಮಾತುಗಳು ಕೇಳಿ ಬರುತ್ತಿದ್ದು ಇಂತಹ ಮನಸ್ಥಿತಿ ಇರುವವರಿಗೆ ಅಂಬೇಡ್ಕರ್ ವಿರಚಿತ ಸಂವಿಧಾನವೇ ಪ್ರಬಲ ಉತ್ತರವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. 

ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿ ಕೊಂದ ಗಯ್ಯಾಳಿಗಳು!
ಹಸು ಮೇಯಿಸಬೇಡ ಎಂದಿದ್ದಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿ ಕೊಂದ ಗಯ್ಯಾಳಿಗಳು!

ಚಾಮರಾಜನಗರದಲ್ಲಿ ಹಸು ಮೇಯಿಸುವ ವಿಚಾರದಲ್ಲಿ ವೃದ್ಧ ಚೆನ್ನಬಸವಯ್ಯನ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿ, ಕಾಲು ಮುರಿದಿದ್ದರು. ಏಪ್ರಿಲ್ 22ರ ಘಟನೆಯಲ್ಲಿ ಗಾಯಗೊಂಡಿದ್ದ ಚೆನ್ನಬಸವಯ್ಯ ಏ.26ರಂದು ಸಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಆರೋಪಿಗಳು ಸಂಬಂಧಿಕರೇ ಆಗಿದ್ದು, ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ.

ಬಿಳಿಗಿರಿ ರಂಗನ ಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಸಚಿವ ಕೆ.ವೆಂಕಟೇಶ್
ಬಿಳಿಗಿರಿ ರಂಗನ ಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಸಚಿವ ಕೆ.ವೆಂಕಟೇಶ್

ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇಲ್ಲಿಗೆ ಬೇಕಿರುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದರು.

ಒಂದೇ ತಿಂಗಳಲ್ಲಿ ₹2.5 ಕೋಟಿ ಒಡೆಯನಾದ ಮಲೆ ಮಹದೇಶ್ವರ; ಫಾರಿನ್ ಕರೆನ್ಸಿ, 2000 ನೋಟು ಪತ್ತೆ!
ಒಂದೇ ತಿಂಗಳಲ್ಲಿ ₹2.5 ಕೋಟಿ ಒಡೆಯನಾದ ಮಲೆ ಮಹದೇಶ್ವರ; ಫಾರಿನ್ ಕರೆನ್ಸಿ, 2000 ನೋಟು ಪತ್ತೆ!

ಮಲೆ ಮಹದೇಶ್ವರ ಬೆಟ್ಟದಲ್ಲಿ 29 ದಿನಗಳ ಹುಂಡಿ ಎಣಿಕೆಯಲ್ಲಿ 2.54 ಕೋಟಿ ರೂ., 69 ಗ್ರಾಂ ಚಿನ್ನ, 2.77 ಕೆಜಿ ಬೆಳ್ಳಿ ಮತ್ತು 6 ವಿದೇಶಿ ನೋಟುಗಳು ಸಂಗ್ರಹವಾಗಿವೆ. ನಿಡಸೋಸಿ ಮಠದ ಪಟ್ಟದ ವಿವಾದ ಮುಂದುವರೆದಿದ್ದು, ಕಿರಿಯ ಶ್ರೀಗಳು ದುಬೈಗೆ ತೆರಳಿದ್ದಾರೆ. ಮೇ 21 ರಂದು ಉಭಯ ಶ್ರೀಗಳ ಸಮ್ಮುಖದಲ್ಲಿ ಮತ್ತೆ ಸಭೆ ನಡೆಯಲಿದೆ.

ಗಡಿನಾಡು ಚಾಮರಾಜನಗರದಲ್ಲಿ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ಜಾನುವಾರುಗಳ ಸಾವು!
ಗಡಿನಾಡು ಚಾಮರಾಜನಗರದಲ್ಲಿ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ಜಾನುವಾರುಗಳ ಸಾವು!

ಪಶು ಸಂಗೋಪನಾ ಸಚಿವರ ಉಸ್ತುವಾರಿ ಸಚಿವರ ಜಿಲ್ಲೆಯ್ಲೇ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಅಸಲಿಗೆ ಪಶು ವೈದ್ಯರ ಸಮಸ್ಯೆಯಾಗಲು ಕಾರಣವೇನು? ಪಶು ವೈದ್ಯರ ಸಮಸ್ಯೆಯಿಂದ ರೈತರಿಗೆ ಆಗ್ತಾಯಿರೊ ಸಮಸ್ಯೆ ಏನು.

ಬಾಡಿಗೆ ಮನೆಲಿದ್ರೆ ಎಚ್ಚರ! ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೊ ಶಿಕ್ಷೆ, ಮನೆಮಾಲೀಕರ ಎಡವಟ್ಟಿಗೆ  ಕುಟುಂಬ ಬೀದಿಗೆ!
ಬಾಡಿಗೆ ಮನೆಲಿದ್ರೆ ಎಚ್ಚರ! ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೊ ಶಿಕ್ಷೆ, ಮನೆಮಾಲೀಕರ ಎಡವಟ್ಟಿಗೆ ಕುಟುಂಬ ಬೀದಿಗೆ!

ಕಾಗಲವಾಡಿಯಲ್ಲಿ ಮನೆಮಾಲೀಕೆ ಸಾಲ ತೀರಿಸದೆ ಮನೆ ಜಪ್ತಿಯಾಗಿದೆ. ಬಾಡಿಗೆದಾರರಾದ ಎರಡು ಕುಟುಂಬಗಳು ಬೀದಿಪಾಲಾಗಿದ್ದಾರೆ. ಬಟ್ಟೆಬರೆ, ದಿನಸಿ ಸಾಮಾನು ಮನೆಯೊಳಗೆ ಲಾಕ್ ಆಗಿದೆ. ಮಾಲೀಕೆ ಹಣ ಹಿಂದಿರುಗಿಸುವ ಭರವಸೆ ನೀಡಿದ್ದಾರೆ. ಬಾಡಿಗೆದಾರರ SSLC ಮುಗಿಸಿದ ಮಗಳ ದಾಖಲೆಗಳು ಸಿಗದೆ PU ಪ್ರವೇಶಕ್ಕೆ ತೊಂದರೆಯಾಗಿದೆ.

'ನಮ್ಮ ಆಶೀರ್ವಾದ ಸದಾ ಇರುತ್ತೆ; ಪ್ರಧಾನಿ ಮೋದಿಗೆ ಚಾಮರಾಜನಗರ ಮಠಾಧೀಶರಿಂದ ಬೆಂಬಲ
'ನಮ್ಮ ಆಶೀರ್ವಾದ ಸದಾ ಇರುತ್ತೆ; ಪ್ರಧಾನಿ ಮೋದಿಗೆ ಚಾಮರಾಜನಗರ ಮಠಾಧೀಶರಿಂದ ಬೆಂಬಲ

ಭಾರತ - ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದರೂ ಉಗ್ರರನ್ನು  ಮಟ್ಟ ಹಾಕುವ ಕೆಲಸ ಮುಂದುವರಿಸಬೇಕು ಪಾಕಿಸ್ತಾನದ ವಿರುದ್ದದ ಯಾವುದೇ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಚಾಮರಾಜನಗರ  ‌ಮಠಾಧೀಶರು ಹೇಳಿದರು. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 135
  • 136
  • 137
  • next >
Top Stories