ಬಾಲಿವುಡ್ನಲ್ಲಿ ಹೊಸ ಜೋಡಿಗಳ ಸಂಚಲನ! ಸಿದ್ಧಾರ್ಥ್-ಜಾನ್ವಿಯಿಂದ ಶಾಹಿದ್-ತ್ರಿಪ್ತಿವರೆಗೆ, ಯಾವ ಹೊಸ ಜೋಡಿಗಳು ತೆರೆಯ ಮೇಲೆ ಬೆಂಕಿ ಹಚ್ಚಲಿದ್ದಾರೆ ನೋಡಿ.
- Home
- Entertainment
- Kannada Entertainment Live: 2025ರ ಆರಂಭದಲ್ಲಿ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾದ ಜೋಡಿಗಳಿವು!
- FB
- TW
- Linkdin
Follow Us
Kannada Entertainment Live: 2025ರ ಆರಂಭದಲ್ಲಿ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾದ ಜೋಡಿಗಳಿವು!
)
ಬೆಂಗಳೂರು (ಜೂ.09): ಕನ್ನಡ ಚಿತ್ರರಂಗದ ತಾರೆ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಪ್ರಥಮ ನಿರ್ದೇಶನದ 'ಜಿಎಸ್ಟಿ' ಚಿತ್ರಕ್ಕೆ ಯುಎ ಸರ್ಟಿಫಿಕೆಟ್ ದೊರೆತಿದೆ. ಈ ಸಿನಿಮಾ ಶೀಘ್ರ ಬಿಡುಗಡೆಯಾಗಲಿದೆ. ಸಂದೇಶ್ ಎನ್ ನಿರ್ಮಾಣ ಹಾಗೂ ಸೃಜನ್ ಲೋಕೇಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ನಿರ್ಮಾಪಕ ಸಂದೇಶ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.
ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು.
ಮನೋರಂಜನೆಯೇ ಪ್ರಧಾನವಾಗಿರುವ ಈ ಚಿತ್ರಕ್ಕೆ 'ಘೋಸ್ಟ್ ಇನ್ ಟ್ರಬಲ್' ಎಂಬ ಅಡಿಬರಹವಿದೆ. ರಜನಿ ಭಾರದ್ವಾಜ್ ನಾಯಕಿ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನವಿದೆ.
Kannada Entertainment Live: 2025ರ ಆರಂಭದಲ್ಲಿ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾದ ಜೋಡಿಗಳಿವು!
Kannada Entertainment Live: ಸೌಂದರ್ಯರ ಇಷ್ಟದ ನಟಿ ಯಾರು ಗೊತ್ತಾ? ಅವರ ಮೊದಲ ಸಿನಿಮಾನೇ ಇಷ್ಟ ಆಗಿಬಿಟ್ಟಿತ್ತಂತೆ!
ಸೌಂದರ್ಯ ಅದ್ಭುತ ಅಂದ, ಅದ್ವಿತೀಯ ನಟನೆಯಿಂದ ಮನಗೆದ್ದವರು. ಟಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ರು. ಆದ್ರೆ ಅವ್ರಿಗೆ ಇಷ್ಟದ ನಟಿ ಯಾರು ಗೊತ್ತಾ?
Kannada Entertainment Live: ಅರೆರೆ... ಸನ್ನಿ ಲಿಯೋನ್ ತುಟಿಗೆ ಇದೇನಾಗೋಯ್ತು? ಹಾಸಿಗೆ ಮೇಲಿಂದ್ಲೇ ಅಳಲು ತೋಡಿಕೊಂಡ ನಟಿ!
ಮಾದಕ ನಟಿ ಸನ್ನಿ ಲಿಯೋನ್ ಇದೀಗ ತಮ್ಮ ತುಟಿಗೆ ಗಾಯ ಮಾಡಿಕೊಂಡಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಅವರಿಗೆ ಆಗಿದ್ದೇನು?
Kannada Entertainment Live: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಮುಂದಾದ ಜಯಂತ್ - ಶಾಂತಮ್ಮ ಕೊಟ್ಟ ಐಡಿಯಾ ಸೂಪರ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡರ ಬಂಧನದಿಂದ ಹಲವು ತಿರುವುಗಳು ಸಂಭವಿಸುತ್ತಿವೆ. ಭಾವನಾ ಗೊಂದಲದಲ್ಲಿ ಸಿಲುಕಿದ್ದರೆ, ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾನೆ.
Kannada Entertainment Live: 1000 ಎಪಿಸೋಡ್ ಪೂರೈಸಿದ Puttakkana Makkalu Serial - ಸಂಭ್ರಮಿಸಿದ ತಂಡದ ಫೋಟೋಗಳಿವು!
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯು ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ತನ್ನ ಜೊತೆಗೆ ಮೂವರು ಹೆಣ್ಣು ಮಕ್ಕಳ ಜೀವನವನ್ನು ಕಟ್ಟಿಕೊಂಡ ಕಥೆ ಇಲ್ಲಿದೆ. ಛಲ ಇದ್ದರೆ ಸಾಕು, ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.
Kannada Entertainment Live: ಮಾಸ್ಕ್ ಹಾಕ್ಕೊಂಡು ತಮ್ಮದೇ ಸಿನಿಮಾದ ವಿಮರ್ಶೆ ಪಡೆದ ನಟ! ಕಣ್ಣೆದುರೇ 'ದೇವತೆ' ಇದ್ರೂ ಗುರುತಿಸದ ಫ್ಯಾನ್ಸ್...
ತಮ್ಮದೇ ಚಿತ್ರವನ್ನು ನೋಡಿದ ಜನ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ ಎಂದು ನೋಡುವ ಸಲುವಾಗಿ ಈ ಖ್ಯಾತ ನಟ ಸಿನಿಮಾಮಂದಿರದ ಮುಂದೆ ನಿಂತು ಮಾಸ್ಕ್ ಧರಿಸಿ ಪ್ರಶ್ನೆ ಕೇಳಿದ್ದಾರೆ. ಯಾರೀ ನಟ? ಜನ ಏನಂದ್ರು ನೋಡಿ!
Kannada Entertainment Live: ಹರಿಹರ ವೀರಮಲ್ಲು ರಿಲೀಸ್ ಡೇಟ್ ಗೊಂದಲಕ್ಕೆ ತೆರೆ ಎಳೆದ ಚಿತ್ರತಂಡ - ಪವನ್ ಸಿನಿಮಾ ಬಿಡುಗಡೆ ಯಾವಾಗ?
ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
Kannada Entertainment Live: ಗೌತಮ್ ಜನನದ ನಂತರ ಮತ್ತೊಂದು ಪ್ಲಾನ್ ಇರಲಿಲ್ಲ - ಸಿತಾರ ಹುಟ್ಟಿನ ಸತ್ಯ ತಿಳಿಸಿದ ಮಹೇಶ್ ಬಾಬು ಪತ್ನಿ!
ಮಹೇಶ್ ಬಾಬು ಪುತ್ರಿ ಸಿತಾರ ಬಗ್ಗೆ ನಮ್ರತಾ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸಿತಾರ ವಿಷಯದಲ್ಲಿ ಯಾವುದೇ ಪ್ಲಾನ್ ಇರಲಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
Kannada Entertainment Live: Vaishnavi Gowda ಮದ್ವೆ ದಿನ ತಲೆಗೇರಿದ RCB! ನಟಿಯರ ವಿರುದ್ಧನೂ ಕೇಸ್? ಫ್ಯಾನ್ಸ್ ಆಕ್ರೋಶ
ವೈಷ್ಣವಿ ಗೌಡ ಮದುವೆ ದಿನ RCB ನಟಿಯ ತಲೆಗೆ ಏರಿಸಿದ್ದರು ಸ್ಯಾಂಡಲ್ವುಡ್ ಬ್ಯೂಟಿ ಅಮೂಲ್ಯ. ಈ ಇಬ್ಬರ ವಿರುದ್ಧ ಕೇಸ್ ಆಗತ್ತಾ? ಜೈಲಿಗೆ ಹೋಗ್ತಾರಾ? ಆರ್ಸಿಬಿ ಅಭಿಮಾನಿಗಳಿಂದ ಇದೆಂಥ ಆಕ್ರೋಶ ನೋಡಿ!
Kannada Entertainment Live: ತ್ರಿಶೂಲದಿಂದಲೇ ವಿಲನ್ಗಳ ಸಂಹಾರ - 'ಅಖಂಡ' ಶಿವನ ರೌದ್ರರೂಪದಲ್ಲಿ ಬಾಲಯ್ಯ ಅಬ್ಬರ
ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ 2' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶಿವನ ಅವತಾರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದಾರೆ. ಅವರ ತಾಂಡವ ನೃತ್ಯ ಎಲ್ಲರನ್ನೂ ಮೋಡಿ ಮಾಡಿದೆ.
Kannada Entertainment Live: ಇಲ್ಲೊಂದು ಮನಕಲಕುವ ಡಿವೋರ್ಸ್ ಕಥೆ - 'ಮಗಳಿಗಾಗಿ ನಮ್ಮ ಅಹಂ ಬದಿಗಿಡೋಣ' ಎಂದಿದ್ಯಾಕೆ ಸುಶ್ಮಿತಾ ಸೇನ್ ಸಹೋದರ..?!
ನಾನು ನನ್ನ ಮಗಳನ್ನು ಭೇಟಿಯಾಗಲು ಬಯಸುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಸತ್ಯವೇನೆಂದರೆ, ಚಾರು ನನ್ನನ್ನು ಎಲ್ಲಾ ಕಡೆಯಿಂದ, ಅಂದರೆ ವಾಟ್ಸಾಪ್, ಕರೆಗಳು ಸೇರಿದಂತೆ ಎಲ್ಲಾ ಸಂವಹನ ಮಾಧ್ಯಮಗಳಿಂದ ಬ್ಲಾಕ್ ಮಾಡಿದ್ದಾರೆ. ಹೀಗಿರುವಾಗ ನಾನು ಅವರನ್ನು ಸಂಪರ್ಕಿಸುವುದು ಹೇಗೆ?
Kannada Entertainment Live: ತಾತನ ಮಾರ್ಗದಲ್ಲಿ ಯತೀಶ್ವರ್ ರಾಜ - ಇಳಯರಾಜ ಮೊಮ್ಮಗ ಸಂಗೀತ ಲೋಕಕ್ಕೆ ಪಾದಾರ್ಪಣೆ
ಇಳಯರಾಜ ಅವರ ಮೊಮ್ಮಗ ಯತೀಶ್ವರ್ ರಾಜ ತಮ್ಮ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಕಾರ್ತಿಕ್ ರಾಜ ಅವರ ಮಗ ಯತೀಶ್ವರ್ ರಾಜ.
Kannada Entertainment Live: ಹೀರೋ ಆದ ಡೈರೆಕ್ಟರ್ - 'ಬ್ರೋ ಕೋಡ್' ಮೂಲಕ ನಿರ್ಮಾಪಕರಾಗುತ್ತಿರುವ ರವಿ ಮೋಹನ್
ನಟ ರವಿ ಮೋಹನ್ ತಮ್ಮ 'ರವಿ ಮೋಹನ್ ಸ್ಟುಡಿಯೋಸ್' ಅಡಿಯಲ್ಲಿ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎಸ್.ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
Kannada Entertainment Live: ಹೊಸ ದಾಖಲೆ ಬರೆದ ಅಕ್ಷಯ್ ಕುಮಾರ್; ಮೂರನೇ ದಿನದ 'ಹೌಸ್ಫುಲ್ 5' ಗಳಿಕೆಯಲ್ಲಿ ಭಾರೀ ಕಮಾಲ್!
ಅಕ್ಷಯ್ ಕುಮಾರ್ ಅವರ 'ಹೌಸ್ಫುಲ್ 5' ಚಿತ್ರ ಮೂರನೇ ದಿನದ ಗಳಿಕೆಯೊಂದಿಗೆ ದೊಡ್ಡ ದಾಖಲೆ ನಿರ್ಮಿಸಿದೆ. ಇದು ಅವರ ವೃತ್ತಿಜೀವನದಲ್ಲಿ ಇದುವರೆಗಿನ ಮೂರನೇ ಅತಿ ದೊಡ್ಡ ವಾರಾಂತ್ಯದ ಗಳಿಕೆಯ ಚಿತ್ರವಾಗಿದೆ. ಈ ಪಟ್ಟಿಯಲ್ಲಿ ಟಾಪ್ 5 ಚಿತ್ರಗಳು ಯಾವುವು ಎಂದು ತಿಳಿಯಿರಿ…
Kannada Entertainment Live: ಅಲ್ಲು ಅರ್ಜುನ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಲಿದ್ದಾರೆ ದೀಪಿಕಾ - ನಿರ್ದೇಶಕ ಅಟ್ಲೀ ಹೇಳಿದ ರಹಸ್ಯವೇನು?
ಕಳೆದ ಕೆಲವು ದಿನಗಳಿಂದ ತನ್ನ ಷರತ್ತುಗಳ ಮೂಲಕ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಇದೀಗ ಪವರ್ಫುಲ್ ಪಾತ್ರದೊಂದಿಗೆ ರೀ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
Kannada Entertainment Live: ವಿಷ್ಣುವರ್ಧನ್-ಭಾರತಿ ಈ ಇಬ್ಬರಲ್ಲಿ ಹೆಚ್ಚು ದೇವರನ್ನು ನಂಬುವುದು ಯಾರು? ಮಗಳು ಬಿಚ್ಚಿಟ್ಟ ರಹಸ್ಯ..!
ನಟ ವಿಷ್ಣುವರ್ಧನ್ ಅವರು ಕೆಲವು ದರ್ಶಕಗಳ ಹಿಂದೆ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯಾದವರು. ತೆರೆಯ ಮೇಲೆ ಸಾಹಸಸಿಂಹ ಇಮೇಜ್ ಇದ್ದರೂ ತೆರೆಮರೆಯಲ್ಲಿ ಅವರು ಮಮತಾಮಯಿ ಜೊತೆಗೆ 'ಕರುಣಾಮಯಿ' ಆಗಿದ್ದರು. ಜೊತೆಗೆ, ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು
Kannada Entertainment Live: ನಟ ದಿಗಂತ್ ಎಡಗೈಯೇ ಅಪಘಾತಕ್ಕೆ ಕಾರಣ ಎಂದ ಕಿಚ್ಚ ಸುದೀಪ್ - ಅಷ್ಟಕ್ಕೂ ಆಗಿದ್ದೇನು?
ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರರಂಗದ ಹಲವು ಘಟಾನುಘಟಿಗಳು ಮೆಚ್ಚಿಕೊಂಡಿದ್ದಾರೆ.
Kannada Entertainment Live: 500 ವರ್ಷಗಳ ಹಿಂದಿನ ಪಿನಾಕ ಸಾಮ್ರಾಜ್ಯದ ಕತೆ - ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
ಗಣೇಶ್ ನಟನೆ, ನೃತ್ಯ ನಿರ್ದೇಶಕ ಧನಂಜಯ್ ಅವರ ನಿರ್ದೇಶನ, ಪೀಪಲ್ ಮೀಡಿಯಾ ಫ್ಯಾಕ್ಟ್ರಿ ನಿರ್ಮಾಣದ ಚಿತ್ರವಿದು. ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾ ಎಂದರೆ ಮಳೆ, ಹಸಿರು, ಲಕಲಕನೇ ಹೊಳೆಯುವ ನಟಿಯರು ನೆನಪಾಗುತ್ತಾರೆ.
Kannada Entertainment Live: ಜೂನ್ 2025ರಲ್ಲಿ ರಿಲೀಸ್ ಆಗಲಿರೋ ತಮಿಳು ಸಿನಿಮಾ ಲಿಸ್ಟ್ ಇಲ್ಲಿದೆ ನೋಡಿ!
ಜೂನ್ 2025 ರಲ್ಲಿ ರಿಲೀಸ್ ಆಗ್ತಿರೋ ತಮಿಳು ಸಿನಿಮಾಗಳ ಬಗ್ಗೆ ಈ ಪೋಸ್ಟ್ ನಲ್ಲಿ ನೋಡೋಣ.
Kannada Entertainment Live: 'ಗಂಧದ ಗುಡಿ' ಅಣ್ಣಾವ್ರ ಬಗ್ಗೆ ಆರ್ಜಿವಿ ಉಡಾಫೆ - ಕನ್ನಡಿಗರ ಧಿಕ್ಕಾರ, ಆಕ್ರೋಶ!
'ರಾಮ್ ಗೋಪಾಲ್ ವರ್ಮಾಗೆ ಧಿಕ್ಕಾರ' ಎಂದು ಟಿ ಸಿ ವೆಂಕಟೇಶ್ ಹಾಗೂ ಗಜಾನಂದ್ ಅಂಡ್ ಟೀಮ್ ಕೂಗಿದೆ. 'ಅಣ್ಣಾವ್ರ ಬಗ್ಗೆ ಸಿಕ್ಕಿ ಸಿಕ್ಕಿದವರೆಲ್ಲ ಮಾತಾಡೋದು ತಪ್ಪು. ಅಂಥವರ ಮೇಲೆ ಕ್ರಮ ಆಗ್ಬೇಕು. ಅಮಿತಾಭ್ ಅವರ ನಟನೆಯಲ್ಲಿ ಮೂಡಿ ಬಂದಿರೋ ಸಿನಿಮಾ 'ಅದೇ ಕಣ್ಣು'