Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment

ಮನರಂಜನಾ ಸುದ್ದಿಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

Prithvi Bhat Honeymoon: ಮದುವೆಯ ಬಳಿಕ ಪತಿ ಜೊತೆ ಮಲೇಷ್ಯಾಕ್ಕೆ ಹಾರಿದ ಗಾಯಕಿ ಪೃಥ್ವಿ ಭಟ್
Prithvi Bhat Honeymoon: ಮದುವೆಯ ಬಳಿಕ ಪತಿ ಜೊತೆ ಮಲೇಷ್ಯಾಕ್ಕೆ ಹಾರಿದ ಗಾಯಕಿ ಪೃಥ್ವಿ ಭಟ್

ಪೋಷಕರ ವಿರೋಧದ ನಡುವೆ ಮದುವೆಯಾಗಿ ಸುದ್ದಿಯಲ್ಲಿದ್ದ ಗಾಯಕಿ ಪೃಥ್ವಿ ಭಟ್, ಇದೀಗ ತಮ್ಮ ಪತಿ ಅಭಿಷೇಕ್ ಜೊತೆ ಮಲೇಷ್ಯಾಕ್ಕೆ ಹಾರಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ.

 

ಆಲಿಯಾ ಭಟ್ ಈಗ ಆಲಿಯಾ ಕಪೂರ್ ಆಗ್ಬಿಟ್ರಾ? ಏನಿದು ಹೊಟೆಲ್ ವಿಳಾಸದ ಸೀಕ್ರೆಟ್..?!
ಆಲಿಯಾ ಭಟ್ ಈಗ ಆಲಿಯಾ ಕಪೂರ್ ಆಗ್ಬಿಟ್ರಾ? ಏನಿದು ಹೊಟೆಲ್ ವಿಳಾಸದ ಸೀಕ್ರೆಟ್..?!
ಆಲಿಯಾ ಭಟ್ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಒಂದು ಹೋಟೆಲ್‌ನಲ್ಲಿ ಅವರನ್ನು 'ಆಲಿಯಾ ಕಪೂರ್' ಎಂದು ಸಂಬೋಧಿಸಿದ್ದರಿಂದ, ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ.
ಕಪಾಳಮೋಕ್ಷ ಮಾಡಿದ್ದೇಕೆ ಶಿವಾಂಗಿ ವರ್ಮಾ? ಗೋವಿಂದ್ ನಾಮ್‌ದೇವ್ ಅದೆಂಥಾ ತಪ್ಪ ಮಾಡಿದ್ರು..?!
ಕಪಾಳಮೋಕ್ಷ ಮಾಡಿದ್ದೇಕೆ ಶಿವಾಂಗಿ ವರ್ಮಾ? ಗೋವಿಂದ್ ನಾಮ್‌ದೇವ್ ಅದೆಂಥಾ ತಪ್ಪ ಮಾಡಿದ್ರು..?!
೩೯ ವರ್ಷ ಚಿಕ್ಕ ನಟಿ ಶಿವಾಂಗಿ ವರ್ಮಾ ಜೊತೆಗಿನ ಸಂಬಂಧದ ಗಾಳಿಸುದ್ದಿ ಪ್ರಚಾರದ ತಂತ್ರ ಅಂತ ಗೋವಿಂದ್ ನಾಮ್‌ದೇವ್ ಹೇಳಿದ್ದಕ್ಕೆ ಶಿವಾಂಗಿ ಕಿಡಿಕಾರಿದ್ದಾರೆ. ನಾಮ್‌ದೇವ್ ಪ್ರಕಾರ, ಶಿವಾಂಗಿ ಅವರೇ ಈ ಪ್ರಚಾರಕ್ಕೆ ಸಲಹೆ ನೀಡಿದ್ದರಂತೆ.
ಕಾಂತಾರ ಚಾಪ್ಟರ್ 1 ಚಿತ್ರತಂಡದಲ್ಲಿ  3 ಸಾವು; ದೈವದ ಮುನಿಸೇ ಕಾರಣವಾಯ್ತಾ? 2 ಎಚ್ಚರಿಕೆ 5 ಅವಘಡ!
ಕಾಂತಾರ ಚಾಪ್ಟರ್ 1 ಚಿತ್ರತಂಡದಲ್ಲಿ 3 ಸಾವು; ದೈವದ ಮುನಿಸೇ ಕಾರಣವಾಯ್ತಾ? 2 ಎಚ್ಚರಿಕೆ 5 ಅವಘಡ!

ಕಾಂತಾರ ಚಿತ್ರತಂಡದ ಮೂವರು ಕಲಾವಿದರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೈವದಿಂದ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಸಾವುಗಳು ದೈವದ ಶಾಪವೇ? ಎಂಬ ಪ್ರಶ್ನೆ ಅದಕ್ಕೆ ಸಂಬಂಧಿಸಿದ ಘಟನೆಗಳು ಇಲ್ಲಿವೆ ನೋಡಿ..

Shwetha Prasad: ಸೀರೆಯುಟ್ಟ ಶ್ವೇತಾ ಪ್ರಸಾದ್ ನೋಡಿ ಮಳೆಗಾಲದಲ್ಲೂ ಟೆಂಪ್ರೇಚರ್ ಏರ್ತಾ ಇದೆಯಂತೆ…
Shwetha Prasad: ಸೀರೆಯುಟ್ಟ ಶ್ವೇತಾ ಪ್ರಸಾದ್ ನೋಡಿ ಮಳೆಗಾಲದಲ್ಲೂ ಟೆಂಪ್ರೇಚರ್ ಏರ್ತಾ ಇದೆಯಂತೆ…

ಕನ್ನಡ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಕಪ್ಪು ಬಣ್ಣದ ಟ್ರಾನ್ಪರಂಟ್ ಸೀರೆಯಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದಾರೆ. ನಟಿಯ ಅಂದಕ್ಕೆ ಜನ ಫಿದಾ ಆಗಿದ್ದಾರೆ.

 

Bhavya Gowda: ಆದಷ್ಟು ಬೇಗ 5 ವರ್ಷದ ಕ್ರಶ್‌ ಕಥೆ ರಿವೀಲ್‌ ಮಾಡ್ತೀನಿ: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಸಂದರ್ಶನ
Bhavya Gowda: ಆದಷ್ಟು ಬೇಗ 5 ವರ್ಷದ ಕ್ರಶ್‌ ಕಥೆ ರಿವೀಲ್‌ ಮಾಡ್ತೀನಿ: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಸಂದರ್ಶನ
ಕರ್ಣ ಧಾರಾವಾಹಿಯಲ್ಲಿ ನಾಯಕಿ ನಿಧಿಯಾಗಿ ನಟಿಸುತ್ತಿರುವ ಭವ್ಯಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರಾಜೆಕ್ಟ್ ಆಯ್ಕೆ, ಪಾತ್ರದ ಸವಾಲುಗಳು, ತಮ್ಮ ಕ್ರಶ್ ಬಗ್ಗೆಯೂ ಹೇಳಿಕೊಂಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಮತ್ತೊಬ್ಬ ಕಲಾವಿದ ನಿಧನ; ಎರಡು ತಿಂಗಳಲ್ಲಿ ಮೂವರ ಸಾವು!
‘ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಮತ್ತೊಬ್ಬ ಕಲಾವಿದ ನಿಧನ; ಎರಡು ತಿಂಗಳಲ್ಲಿ ಮೂವರ ಸಾವು!
ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಕಲಾವಿದ ವಿಜು ವಿ.ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಗುಂಬೆಯ ಹೋಂ ಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಕಾಂತಾರ ಚಿತ್ರತಂಡದಲ್ಲಿದ್ದ ಹಾಸ್ಯನಟ ರಾಕೇಶ್ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.
ಗಾಯಕಿ ಮಂಗ್ಲಿ ಹುಟ್ಟುಹಬ್ಬದ ವಿವಾದ, ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ಸಿಂಗರ್
ಗಾಯಕಿ ಮಂಗ್ಲಿ ಹುಟ್ಟುಹಬ್ಬದ ವಿವಾದ, ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ಸಿಂಗರ್
ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆರೋಪ ಕೇಳಿಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂಗ್ಲಿ ಈ ಆರೋಪಗಳನ್ನು ನಿರಾಕರಿಸಿದ್ದು, ಇದು ಕುಟುಂಬದ ಸಮಾರಂಭವಾಗಿತ್ತು ಮತ್ತು ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೊತ್ತಿದ್ದವರನ್ನೇ ಕಣ್ಣು ಮುಚ್ಚಿ ನಂಬಿ ಜೀವಮಾನದ ಉಳಿಕೆಯೆಲ್ಲವನ್ನು ಕಳೆದುಕೊಂಡ ಕಿರುತೆರೆ ಜೋಡಿ
ಗೊತ್ತಿದ್ದವರನ್ನೇ ಕಣ್ಣು ಮುಚ್ಚಿ ನಂಬಿ ಜೀವಮಾನದ ಉಳಿಕೆಯೆಲ್ಲವನ್ನು ಕಳೆದುಕೊಂಡ ಕಿರುತೆರೆ ಜೋಡಿ

ಕೆಲ ಸಮಯದ ಹಿಂದೆ ತಮಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ನಂಬಿ ಆತ ಹೇಳಿದಂತೆ ಹಣ ವಿನಿಯೋಗ ಮಾಡಿದ್ದರಿಂದ ತಮ್ಮ ಜೀವನದ ಉಳಿಕೆ ಎಲ್ಲವನ್ನು ಕೆಲ ಕ್ಷಣಗಳಲ್ಲಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾಗಿ ಕಿರುತೆರೆ ದಂಪತಿ ಅಳಲು ತೋಡಿಕೊಂಡಿದ್ದಾರೆ.

ಕೈದಿ 2 ಸಿನಿಮಾದಲ್ಲಿ ಲೇಡಿ ಡಾನ್ ಆಗಿ ಮಿಂಚಲಿದ್ದಾರೆ ಕುಡ್ಲದ ಬ್ಯೂಟಿ ಅನುಷ್ಕಾ ಶೆಟ್ಟಿ
ಕೈದಿ 2 ಸಿನಿಮಾದಲ್ಲಿ ಲೇಡಿ ಡಾನ್ ಆಗಿ ಮಿಂಚಲಿದ್ದಾರೆ ಕುಡ್ಲದ ಬ್ಯೂಟಿ ಅನುಷ್ಕಾ ಶೆಟ್ಟಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ ಸಿನಿಮಾಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 5653
  • 5654
  • 5655
  • next >
Top Stories