Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Koppal

ಕೊಪ್ಪಳ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir

ಇನ್ನಷ್ಟು ಸುದ್ದಿ

ರಾಜ್ಯದಲ್ಲಿ ಭೀಕರ ಬರಗಾಲ- ಹನಿ ಹನಿ ನೀರಿಗೂ ಹಾಹಾಕಾರ!
ರಾಜ್ಯದಲ್ಲಿ ಭೀಕರ ಬರಗಾಲ- ಹನಿ ಹನಿ ನೀರಿಗೂ ಹಾಹಾಕಾರ!

ರಾಜ್ಯದಲ್ಲಿನ ಭೀಕರ ಬರಗಾಲ ಜನರು ಮಾತ್ರವಲ್ಲ, ಸಸ್ಯ ಸಂಕಲು ಹಾಗೂ ಪ್ರಾಣಿ ಸಂಕುಲದ ಬದುಕನ್ನೇ ಹೈರಾಣಾಗಿಸಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಜಲಾಶಗಳು ಖಾಲಿಯಾಗಿದ್ದರೆ, ಅಂತರ್ಜಲ ಮಟ್ಟ ಬರಿದಾಗಿದೆ. ರಾಜ್ಯ ಭೀಕರ ಬರಗಾಲದ ವಿವರ ಇಲ್ಲಿದೆ.

'ವಿಚ್ಛೇದಿತ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ'
'ವಿಚ್ಛೇದಿತ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ'

ಗಂಡಂದಿರ ನೋವು ತಾಳಲಾರದೇ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಂತ ಕೊಪ್ಪಳ ಜಿಲ್ಲಾ ಬಿಜೆಪಿ ಮುಖಂಡ ಯಾವ ಅರ್ಥದಲ್ಲಿ ಹೇಳಿದ್ದಾರೆ..? 

ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಬ್ಯಾರೇಜ್ ಸ್ವಚ್ಛಗೊಳಿಸಿದ ಶ್ರೀ!
ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಬ್ಯಾರೇಜ್ ಸ್ವಚ್ಛಗೊಳಿಸಿದ ಶ್ರೀ!

ಕೆರೆಗಿಳಿದ ಸ್ವಾಮೀಜಿ| ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಕೆರೆ ಸ್ವಚ್ಛ| ಕೊಪ್ಪಳ ಗವಿಸಿದ್ಧೇಶ್ವರ ಶ್ರೀ ಮಾದರಿ ಕಾರ್ಯ

ಚುನಾವಣೆ ಖರ್ಚಿಗೆ ಆಸ್ತಿ ಅಡ ಇಟ್ಟ ಕರ್ನಾಟಕ ಬಿಜೆಪಿ ಮುಖಂಡ
ಚುನಾವಣೆ ಖರ್ಚಿಗೆ ಆಸ್ತಿ ಅಡ ಇಟ್ಟ ಕರ್ನಾಟಕ ಬಿಜೆಪಿ ಮುಖಂಡ

ಲೋಕಸಭಾ ಚುನಾವಣೆ ಖರ್ಚಿಗಾಗಿ ಅಭ್ಯರ್ಥಿಯೋರ್ವರು ತಮ್ಮ ಆಸ್ತಿಯನ್ನೇ ಅಡವಿಟ್ಟಿದ್ದಾರೆ. 

ಕರಡಿ- ಹಿಟ್ನಾಳ್‌ ಕುಟುಂಬಗಳ ನಡುವೆ ಮತ್ತೆ ಫೈಟ್‌
ಕರಡಿ- ಹಿಟ್ನಾಳ್‌ ಕುಟುಂಬಗಳ ನಡುವೆ ಮತ್ತೆ ಫೈಟ್‌

ಕರಡಿ- ಹಿಟ್ನಾಳ್‌ ಕುಟುಂಬಗಳ ನಡುವೆ ಮತ್ತೆ ಫೈಟ್‌| ಸತತ 2ನೇ ಗೆಲುವಿಗೆ ಬಿಜೆಪಿ ಸಂಸದ ಕರಡಿ ಸಂಗಣ್ಣ ಯತ್ನ| ಸೋಲಿನ ರುಚಿ ಉಣಿಸಲು ಹಿಟ್ನಾಳ್‌ ಕುಟುಂಬ ತಂತ್ರ| ಎರಡೂ ಪಕ್ಷಗಳ ನಡುವೆ ಸಮಬಲದ ಹೋರಾಟ| ಬಿಜೆಪಿಗೆ ಮೋದಿ ಅಲೆ, ಕಾಂಗ್ರೆಸ್ಸಿಗೆ ಸಿದ್ದು- ಮೈತ್ರಿ ಬಲ ಶ್ರೀರಕ್ಷೆ

ಪ್ರಚಾರವೇ ದೊಡ್ಡದಾಗಿ ಕನಕಗಿರಿ ಶಾಸಕರು ಮಾನವೀಯತೆ ಮರೆತರೆ?
ಪ್ರಚಾರವೇ ದೊಡ್ಡದಾಗಿ ಕನಕಗಿರಿ ಶಾಸಕರು ಮಾನವೀಯತೆ ಮರೆತರೆ?

ಮಹಿಳೆಯೊಬ್ಬರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಶಾಶಕರು ತಮ್ಮ ಕೆಲಸವೇ ದೊಡ್ಡದೆಂದೂ ಮುಂದೆ ನಡೆದಿದ್ದಾರೆ. 

ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಸಚಿವ; ಪರದಾಡಿದ್ರು ಕೈಯಲ್ಲಿ ಹಿಡ್ಕೊಂಡು ಜೀವ!
01:12
Now Playing
ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಸಚಿವ; ಪರದಾಡಿದ್ರು ಕೈಯಲ್ಲಿ ಹಿಡ್ಕೊಂಡು ಜೀವ!

ಕೊಪ್ಪಳಕ್ಕೆ ಆಗಮಿಸಿದ್ದ ಸಚಿವ ಪುಟ್ಟರಂಗ ಶೆಟ್ಟಿ ಖಾಸಗಿ ಹೊಟೇಲ್ ಒಂದರ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಾಗಿದ್ದ ಸಚಿವರು ಸುಮಾರು 5 ನಿಮಿಷ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಲಿಫ್ಟ್ ಸರಿ ಮಾಡಿ ಸಚಿವರನ್ನು ಹೊರ ತಂದಿದ್ಧಾರೆ. 

‘ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್‌ ಫಿಕ್ಸ್’
‘ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್‌ ಫಿಕ್ಸ್’

ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಕಾವೇರಿದ ಬೆನ್ನಲ್ಲೇ ಹಲವು ರೀತಿಯ ರಾಜಕೀಯ ಚರ್ಚೆಗಳಾಗುತ್ತಿವೆ. ಇದೇ ವೇಳೆ ಹಿರಿಯ ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಒಂದೇ  ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ಮುಖಂಡರ ಪ್ಲಾನ್ !
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ಮುಖಂಡರ ಪ್ಲಾನ್ !

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಬಿಜೆಪಿ ಮುಖಂಡರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾರೆ. 

ಮಾಜಿ ಪ್ರಧಾನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ಹೆಲಿಕಾಪ್ಟರ್ ತಪಾಸಣೆ
02:06
Now Playing
ಮಾಜಿ ಪ್ರಧಾನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ಹೆಲಿಕಾಪ್ಟರ್ ತಪಾಸಣೆ

ಚುನಾವಣಾಧಿಕಾರಿಗಳು ಮಾಜಿ ಪ್ರಧಾನಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಪಾಸಣೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೇವೇಗೌಡರು ರಾಯಚೂರಿಗೆ ತೆರಳುತ್ತಿದ್ದು, ಕೊಪ್ಪಳದ ಬಸಾಪೂರದ ಏರ್ಪೋರ್ಟಿನಲ್ಲಿ ತಾಂತ್ರಿಕ ಕಾರಣಕ್ಕೆ ನಿಲುಗಡೆ ಇತ್ತು. ಈ ವೇಳೆ ಅಧಿಕಾರಿಗಳು ವಿಮಾನ ಹಾಗೂ ಅದರಲ್ಲಿದ್ದ ಬ್ಯಾಗ್ ಗಳನ್ನು ತಪಾಸಣೆ ನಡೆಸಿದ್ದಾರೆ. ದೇವೇಗೌಡ ಹಾಗೂ ವಿಮಾನ ಸಿಬ್ಬಂದಿ ತಪಾಸಣೆಗೆ ಅಧಿಕಾರಿಗಳಿಗೆ ಸಹಕರಿಸಿದರು.

  • < previous
  • 1
  • 2
  • 3
  • ...
  • 231
  • 232
  • 233
  • 234
  • 235
  • 236
  • 237
  • 238
  • 239
  • next >
Top Stories