Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Chamarajanagar

ಚಾಮರಾಜನಗರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir

ಇನ್ನಷ್ಟು ಸುದ್ದಿ

ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿ, ಕಂದಮ್ಮನ ಜೊತೆ ಅಪರಿಚಿತ ಮಹಿಳೆ ಪರಾರಿ!
ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿ, ಕಂದಮ್ಮನ ಜೊತೆ ಅಪರಿಚಿತ ಮಹಿಳೆ ಪರಾರಿ!

ಬಿಕ್ಷುಕಿಯೊಬ್ಬಳು ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದ ಘಟನೆ ಚಾಮನರಾಜನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ದಕ್ಷಾ(2.5 ವರ್ಷ) ಮಗು ಅಪಹರಣಕ್ಕೊಳಗಾದ ಮಗು. ಅನಿತಾ(26) ಎಂಬಾಕೆಯ ಮಗು ಕಳೆದುಕೊಂಡ ತಾಯಿ. ರಾಮನಗರ ಜಿಲ್ಲೆಯವರಾದ ಅನಿತಾ.

ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗೆ ಪ್ಲ್ಯಾನ್: ಏನಿದು ಗ್ರೀನ್ ಟುಮಾರೊ ಎಂಎಂ ಹಿಲ್?
ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗೆ ಪ್ಲ್ಯಾನ್: ಏನಿದು ಗ್ರೀನ್ ಟುಮಾರೊ ಎಂಎಂ ಹಿಲ್?

ಮಾದಪ್ಪನ ಸನ್ನಿಧಾನಕ್ಕೆ ಆಗಮಿಸುವ  ಭಕ್ತವೃಂದಿಂದ ಎದುರಾಗುತ್ತಿರುವ ತ್ಯಾಜ್ಯವನ್ನ ಸಮರ್ಪಕವಾಗಿ ನಿರ್ವಹಿಸಲು ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ ಅನ್ನೋ ಕಾನ್ಸೆಪ್ಟ್ ತಂದಿದ್ದು ಈ ಕುರಿತಾದ ರಿಪೋರ್ಟ್ ನಿಮ್ಮ ಮುಂದೆ.

ಕುಡಿಯುವ ನೀರು ಯೋಜನೆ ನೀರುಪಾಲು: 5 ಕೋಟಿಗೂ ವೆಚ್ಚದ ಪೈಪ್‌ಲೈನ್ ವ್ಯರ್ಥ?
ಕುಡಿಯುವ ನೀರು ಯೋಜನೆ ನೀರುಪಾಲು: 5 ಕೋಟಿಗೂ ವೆಚ್ಚದ ಪೈಪ್‌ಲೈನ್ ವ್ಯರ್ಥ?

ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ದೂರದೃಷ್ಟಿ ಕೊರತೆ ಹಾಗೂ ನಿರ್ಲಕ್ಷ್ಯ ದಿಂದ ಸರಕಾರದ ಹಣ ಹೇಗೆ ಪೋಲಾಗುತ್ತಿದೆ ಅನ್ನೋದಕ್ಕೆ ಇದೊಂದು ನಿದರ್ಶನವಾಗಿದೆ. 5 ಕೋಟಿಗೂ ಹೆಚ್ಚು ವೆಚ್ಚದ ಪೈಪ್ ಲೈನ್ ವ್ಯರ್ಥವಾಗ್ತಿದೆ. 

ಶಾಲೆಗೆ ಮಗು ಬಿಡಲು ಬಂದ ತಾಯಿ ಮೇಲೆ ಕಣ್ಣು ಹಾಕಿದ ಸರ್ಕಾರಿ ಶಿಕ್ಷಕ!
ಶಾಲೆಗೆ ಮಗು ಬಿಡಲು ಬಂದ ತಾಯಿ ಮೇಲೆ ಕಣ್ಣು ಹಾಕಿದ ಸರ್ಕಾರಿ ಶಿಕ್ಷಕ!

ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಒಬ್ಬ ಶಿಕ್ಷಕ ವಿದ್ಯಾರ್ಥಿಯ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ, ಮತ್ತೊಬ್ಬ ಶಿಕ್ಷಕ ಶಾಲಾ ಅಡುಗೆ ಮನೆ ನಿರ್ಮಾಣದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ.

 ವಯನಾಡು ಲೋಕಸಭಾ ಉಪ ಚುನಾವಣೆ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಾಸ್?
ವಯನಾಡು ಲೋಕಸಭಾ ಉಪ ಚುನಾವಣೆ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಾಸ್?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸ್ಪರ್ಧೆಯಿಂದ ಕೇರಳದ ವಯನಾಡು ಲೋಕಸಭಾ ಉಪ ಚುನಾವಣೆ ಕಾವು ಪಡೆದಿದೆ. ಈ ಚುನಾವಣೆಯಲ್ಲಿ ಬಹುತೇಕ ಕರ್ನಾಟಕ ರಸ್ತೆಯದ್ದೆ ಕೇರಳದ ಚುನಾವಣೆ ರಾಜಕೀಯ ವಿಷಯವಾಗಿದೆ

ಮದುವೆ ಮಂಟಪದಲ್ಲೇ ಮಂಗಳಮುಖಿಯರ ಗ್ಯಾಂಗ್ ವಾರ್! ಇವರಿಗೆ ಹೇಳೋರು ಕೇಳೋರು ಯಾರೂ ಇಲ್ವ?
ಮದುವೆ ಮಂಟಪದಲ್ಲೇ ಮಂಗಳಮುಖಿಯರ ಗ್ಯಾಂಗ್ ವಾರ್! ಇವರಿಗೆ ಹೇಳೋರು ಕೇಳೋರು ಯಾರೂ ಇಲ್ವ?

ಚಾಮರಾಜನಗರದ  ಕಲ್ಯಾಣ ಮಂಟಪ ಮಾಲೀಕರಿಗೆ ಈಗ ಹೊಸತೊಂದು ತಲೆ ನೋವು  ಶುರುವಾಗಿದೆ.  ಮದುವೆಗೆ  ಆಗಮಿಸುವ  ವಧು ವರರಿಗೆ  ಮತ್ತು  ಅವರ  ಸಂಬಂಧಿಕರಿಗೆ  ಈ   ಪಜೀತಿ ತಪ್ಪಿದಲ್ಲ ಹಾಗಿದ್ರೆ ಏನಪ್ಪ ಈ ಸಮಸ್ಯೆ ಅಂತೀರಾ ಸ್ಟೋರಿ ಓದಿ.

ಕೇರಳ, ಗಾಂಧಿ ಕುಟುಂಬದ ಲಾಬಿಗೆ ಮಣಿದ ಡಿಕೆಶಿ; ಬಂಡಿಪುರ ನೈಟ್‌ ಟ್ರಾವೆಲ್‌ ಬ್ಯಾನ್‌ ವಾಪಾಸ್‌?
ಕೇರಳ, ಗಾಂಧಿ ಕುಟುಂಬದ ಲಾಬಿಗೆ ಮಣಿದ ಡಿಕೆಶಿ; ಬಂಡಿಪುರ ನೈಟ್‌ ಟ್ರಾವೆಲ್‌ ಬ್ಯಾನ್‌ ವಾಪಾಸ್‌?

ಕೇರಳ ಸರ್ಕಾರ ಹಾಗೂ ಗಾಂಧಿ ಕುಟುಂಬದ ಲಾಬಿಗೆ ಕರ್ನಾಟಕದ ಹಿತವನ್ನು ಬಲಿ ಕೊಡುವ ಕೆಲಸವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಕಳ್ಳರ ಸಹವಾಸದಿಂದ ಕಳ್ಳನಾದ ಆ್ಯಕ್ಟರ್ ಕಮ್ ಡೈರೆಕ್ಟರ್!
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಕಳ್ಳರ ಸಹವಾಸದಿಂದ ಕಳ್ಳನಾದ ಆ್ಯಕ್ಟರ್ ಕಮ್ ಡೈರೆಕ್ಟರ್!

ಸಿನಿಮಾಗಳಲ್ಲಿ ಮಿಂಚಬೇಕಿದ್ದ ಒಬ್ಬ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸ್ಟಂಟ್‌ಮ್ಯಾನ್ ಸರಣಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾನೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನಗಳಲ್ಲಿ ಈ ನಟ ಭಾಗಿಯಾಗಿದ್ದ.

ಚಾಮರಾಜನಗರ: ವಕ್ರದಂತ ಹೊಂದಿದ್ದ ಕಾಡಾನೆ ಸಾವು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೇಬರ ಪತ್ತೆ!
ಚಾಮರಾಜನಗರ: ವಕ್ರದಂತ ಹೊಂದಿದ್ದ ಕಾಡಾನೆ ಸಾವು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೇಬರ ಪತ್ತೆ!

ಜನವಸತಿ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದ ಕಾಡಾನೆಯನ್ನ ಅರಣ್ಯಾಧಿಕಾರಿಗಳು ಮತ್ತೊಂದೆಡೆಗೆ ಡ್ರೈವ್ ಮಾಡಿದ್ದರು. ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನ ವೀರನಕಾನು ಎಂಬಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ.  

ವಿಶಿಷ್ಠ ಗೊರೆ ಹಬ್ಬಕ್ಕೆ ಸಾಕ್ಷಿಯಾದ ತಮಿಳುನಾಡಿನ ಕನ್ನಡಿಗರು: ಪರಸ್ಪರ ಸಗಣಿ ಎರಚಿ ಹಬ್ಬ ಆಚರಣೆ!
ವಿಶಿಷ್ಠ ಗೊರೆ ಹಬ್ಬಕ್ಕೆ ಸಾಕ್ಷಿಯಾದ ತಮಿಳುನಾಡಿನ ಕನ್ನಡಿಗರು: ಪರಸ್ಪರ ಸಗಣಿ ಎರಚಿ ಹಬ್ಬ ಆಚರಣೆ!

ಚಾಮರಾಜನಗರ(ನ.03):  ಜಿಲ್ಲೆಯ ಗಡಿಯಂಚಿನಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯ್ತು. ಎಲ್ರು ಗಂಧದ ಜೊತೆ ಗುದ್ದಾಟ ಮಾಡೋಕೆ ಇಷ್ಟಪಟ್ರೆ, ಗುಮಟಾಪುರದ ಜನ ಸಗಣಿ ಜೊತೆ ಗುದ್ದಾಟ ನಡೆಸಿ ಹಬ್ಬ ಆಚರಿಸಿ ಖುಷಿಪಡ್ತಾರೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಬಲಿಪಾಡ್ಯಮಿಯ ಮಾರನೇ ದಿನ ಆಚರಿಸಲಾಗುವ ಈ ಹಬ್ಬ ಹೇಗಿತ್ತು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

  • < previous
  • 1
  • 2
  • 3
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 136
  • 137
  • 138
  • next >
Top Stories