ರಾಣಾ ನಾಯ್ಡು 2 ವೆಬ್ ಸೀರೀಸ್ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ವೆಂಕಟೇಶ್, ರಾಣಾ ನಟಿಸಿರೋ ಈ ಸೀರೀಸ್ ಹೇಗಿದೆ ಅನ್ನೋದನ್ನ ರಿವ್ಯೂನಲ್ಲಿ ನೋಡೋಣ.
ಚಿತ್ರದ ಯಶಸ್ಸಿನ ಜೊತೆಗೆ ಇವರಿಬ್ಬರ ಪ್ರೀತಿಯೂ ಚಿಗುರೊಡೆದಿತ್ತು, ಆದರೆ ಈ ಪ್ರೀತಿಗೆ ಅಡ್ಡಗೋಡೆಯಾಗಿದ್ದು ಸ್ವತಃ ಕುಮಾರ್ ಗೌರವ್ ಅವರ ತಂದೆ, ಖ್ಯಾತ ನಟ ರಾಜೇಂದ್ರ ಕುಮಾರ್. ತಮ್ಮನ್ನು ಸೊಸೆಯಾಗಿ ಸ್ವೀಕರಿಸಲು ರಾಜೇಂದ್ರ ಕುಮಾರ್ ಏಕೆ ನಿರಾಕರಿಸಿದರು ಎಂಬ ಆಘಾತಕಾರಿ ಸತ್ಯವನ್ನು ವಿಜಯೇತಾ ಪಂಡಿತ್
'ಓಂ ಶಾಂತಿ ಓಂ' ಚಿತ್ರದಲ್ಲಿ ಶಾರುಖ್ ಖಾನ್ ನಾಯಕನಾಗಿದ್ದರೆ, ಅರ್ಜುನ್ ರಾಂಪಾಲ್ ಅವರು ಚಿತ್ರದ ಮುಖ್ಯ ಖಳನಾಯಕನಾದ 'ಮುಕೇಶ್ ಮೆಹ್ರಾ' ಪಾತ್ರದಲ್ಲಿ ಮಿಂಚಿದ್ದರು. ವಿಶೇಷವೆಂದರೆ, ತೆರೆಯ ಮೇಲೆ ಖಳನಾಯಕನಾಗಿ ಕಾಣಿಸಿಕೊಂಡ ನಟನ ಮೇಲೆ, ನಾಯಕಿಗೆ ನಿಜ ಜೀವನದಲ್ಲಿ ಆಕರ್ಷಣೆ ಇತ್ತು
ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಹಿರಿಯ ನಟ ಸುಚೇಂದ್ರ ಪ್ರಸಾದ್ ತಿಳಿಸಿದರು. ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ನನ್ನ ಬಗ್ಗೆ ಅಂದು ಮಾತನಾಡಿದ ಮಾತುಗಳನ್ನು ದಯವಿಟ್ಟು ಮತ್ತೊಮ್ಮೆ ರೆಕಾರ್ಡ್ ಮಾಡಿ ನನಗೆ ಕಳುಹಿಸಿ ಎಂದು ಕೇಳಿಕೊಂಡಿದ್ದೇನೆ. ಅವರೆಲ್ಲರೂ ನನ್ನ ಬಗ್ಗೆ ಏನು ಯೋಚಿಸುತ್ತಾರೆ, ನನ್ನ ಬಗ್ಗೆ ಅವರಿಗಿರುವ ಭಾವನೆಗಳೇನು ಎಂಬುದನ್ನು ತಿಳಿಯಲು ನಾನು ಕಾತರನಾಗಿದ್ದೇನೆ. ಅವರೆಲ್ಲರ ಮಾತುಗಳನ್ನು ಕೇಳುವ
ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ʼಮಹಾನಟಿ ಸೀಸನ್ 2’ ಶೋ, ‘ಕರ್ಣʼ ಧಾರಾವಾಹಿ ಪ್ರಸಾರ ಆಗಲಿದೆ. ಅಂದಹಾಗೆ ವಾಹಿನಿಯು ಕೂಡ ಈ ಬಗ್ಗೆ ಮಾಹಿತಿ ನೀಡಿದೆ.
ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರ ರಿಯಾಲಿಟಿ ಶೋ 'ದಿ ಟ್ರೈಟರ್ಸ್' ಆರಂಭವಾಗಿದೆ. ಗುರುವಾರ ಆರಂಭವಾದ ಈ ಶೋನ ಮೊದಲ ದಿನ 3 ಎಪಿಸೋಡ್ಗಳನ್ನು ಸ್ಟ್ರೀಮ್ ಮಾಡಲಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆದ ಶೋನಿಂದ 4 ಸ್ಪರ್ಧಿಗಳು ಹೊರಬಿದ್ದಿದ್ದಾರೆ.