ಅಪರೂಪದ ಕಾರ್ಯಾಚರಣೆ| ಬಿಗ್ಬಾಸ್ ಮನಗೇ ನುಗ್ಗಿ ಸ್ಪರ್ಧಿಯನ್ನು ಬಂಧಿಸಿದ ಪೊಲೀಸರು|
ಬಾಲಿವುಡ್ ನಲ್ಲಿ ಹೊಸ ಟ್ರೇಲರ್ ಒಂದು ಸದ್ದು ಮಾಡುತ್ತಿದೆ.ಸೋನಾಕ್ಷಿ ಸಿನ್ಹಾ, ವರುಣ್ ಶರ್ಮಾ ಮತ್ತು ಬಾದ್ ಶಾ ಅಭಿನಯದ ‘ಖಾಂದಾನಿ ಶಫ್ಖಾನಾ’ ಟ್ರೇಲರ್ ಬಿಡುಗಡೆಯಾಗಿದೆ.
ಸಹಕಾರ ಸಂಘದ ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳದ ಶೇಕಡ 50 ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ ಷೇರು ಬಂಡವಾಳದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು.
ಅಪ್ಪನ ದಿನದಂದು ಯಶ್ ಮಗಳನ್ನು ಮುದ್ದಾಡುತ್ತಿರುವ ವಿಶೇಷ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಇದಾದ ಮೇಲೆ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುತೂಹಲವೂ ಎಲ್ಲರಲ್ಲಿ ಮನೆ ಮಾಡಿತ್ತು.
ಭಾರತದ ಕೊಡುಗೆಯಾದ ಯೋಗದ ಮಹತ್ವ ತಿಳಿದು, ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಪ್ರತಿಯೊಂದೂ ದೇಶದಲ್ಲೂ ಸೂರ್ಯ ನಮಸ್ಕಾರ ಸೇರೆ ಕೆಲವು ಆಸನಗಳನ್ನು ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗಿದೆ. ಎಲ್ಲಿ, ಆಚರಣೆ ಹೇಗಿತ್ತು?
ವಿವಿಧ ಕಾರಣಗಳಿಂದ ವಶಪಡಿಸಿಕೊಂಡಿದ್ದ ಮದ್ಯ ಬಾಟಲಿಗಳನ್ನು ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದರು. ಒಳ್ಳೆ ಕೆಲಸ ಮಾಡಿದ್ದೇವೆಂದು ಬೀಗುತ್ತಿದ್ದ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ ಕಳ್ಳರು ಆ ಮದ್ಯ ಬಾಟಲಿಗಳನ್ನೇ ಕದ್ದೊಯ್ದಿದ್ದಾರೆ.
ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾದ ವರ್ಷದಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದು, ತನ್ನೆಲ್ಲ ವೆಚ್ಚವನ್ನೂ ಭರಿಸುವಷ್ಟು ಶಕ್ತಿ ಪಡೆದಿದೆ. ಆ ಮೂಲಕ ಸ್ವದೇಶಿ ನಿರ್ಮಿತ ಹೆಚ್ಚಿನ ರೈಲು ನಿರ್ಮಾಣಕ್ಕೆ ಮನಸ್ಸು ಮಾಡಲು ಭಾರತಕ್ಕೆ ಎಲ್ಲಿಲ್ಲದ ವಿಶ್ವಾಸ ಬಂದಾಂತಾಗಿದೆ.
ಮಾಜಿ ಮಿಸ್ ಇಂಡಿಯಾಗೆ ನಡುರಸ್ತೆಯಲ್ಲೇ ಕಿರುಕುಳ| ನಟಿ ಉಶೋಶಿ ಸೇನ್ಗುಪ್ತಾ ಅವರನ್ನು ಬೈಕ್ನಲ್ಲಿ ಹಿಂಬಾಲಿಸಿ, ನಿಂದಿಸಿದ ಪುಂಡರು
ಟೀವಿ ಶೋಗಳಲ್ಲಿ ಮಕ್ಕಳ ಅಸಭ್ಯ ನೃತ್ಯ| ಇಂಥ ಎಲ್ಲಾ ಕಾರ್ಯಕ್ರಮಗಳನ್ನು ಹಿಂಪಡೆಯಲು ಟೀವಿ ಚಾನೆಲ್ಗಳಿಗೆ ಸೂಚನೆ
ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಮತ್ತೆ ಅಡಚಣೆ!| ನಿರ್ಮಾಣ ಕಾಮಗಾರಿಗೆ ರೈತರಿಂದ ಮತ್ತೆ ವಿರೋಧ