Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment

ಮನರಂಜನಾ ಸುದ್ದಿಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ವೇದಿಕೆ ಮೇಲೆ ಕಣ್ಣೀರಿಟ್ಟ ಸ್ಯಾಂಡಲ್‌ವುಡ್ ನಟಿ!
ವೇದಿಕೆ ಮೇಲೆ ಕಣ್ಣೀರಿಟ್ಟ ಸ್ಯಾಂಡಲ್‌ವುಡ್ ನಟಿ!

‘ತಕಧಿಮಿತ’ ಕಾರ್ಯಕ್ರಮದಲ್ಲಿ ಸ್ಕೋರ್ ಬೋರ್ಡ್ ಬಳಸಿ ಡ್ಯಾನ್ಸ್ ಮಾಡಿದ ನಟಿ ಕಾರುಣ್ಯ ರಾಮ್ ಗೆ ಸಿಕ್ತು ತೀರ್ಪುಗಾರರಿಂದ ಸ್ಟಾಂಡಿಂಗ್ ಒವೇಷನ್ | ಇದೊಂದು ಅಮೂಲ್ಯ ಕ್ಷಣ ಎಂದು ಕಣ್ಣೀರಿಟ್ಟ ಕಾರುಣ್ಯ.

Independence day ದಿನ ಹುಟ್ಟಿದ ರಾಜ್ ಪುತ್ರನಿಗೆ ರಾಘವೇಂದ್ರ ಎಂದು ಹೆಸರಿಡಲು ಕಾರಣ ಇಲ್ಲಿದೆ!
Independence day ದಿನ ಹುಟ್ಟಿದ ರಾಜ್ ಪುತ್ರನಿಗೆ ರಾಘವೇಂದ್ರ ಎಂದು ಹೆಸರಿಡಲು ಕಾರಣ ಇಲ್ಲಿದೆ!

ನಟಸಾರ್ವಭೌಮ ಡಾ.ರಾಜ್ ಕುಮಾರ್ ದ್ವಿತೀಯ ಪುತ್ರನಿಗೆ ರಾಘವೇಂದ್ರ ರಾಜ್ ಕುಮಾರ್ ಎಂದು ನಾಮಕರಣ ಮಾಡಲು ಕಾರಣವೇನು ಗೊತ್ತಾ? ಇದಕ್ಕೆ ಈ ಸಿನಿಮಾನೇ ಕಾರಣ.

ಶ್ರೀಮುರಳಿಗೆ ಬಿಗ್ ಬಾಸ್ ಸ್ಪರ್ಧಿ  ‘ಭರಾಟೆ’!
ಶ್ರೀಮುರಳಿಗೆ ಬಿಗ್ ಬಾಸ್ ಸ್ಪರ್ಧಿ ‘ಭರಾಟೆ’!

 

ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದಲ್ಲಿ ಹಲವಾರು ನಟಿಯರು ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಚಿತ್ರದ ನಾಯಕಿ ಶ್ರೀಲೀಲಾ ಆಗಿದ್ದು ಟೈಟಲ್ ಸಾಂಗ್ ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ಮತ್ತೊಂದು ಹಾಡಿನಲ್ಲಿ ಬಿಗ್ ಬಾಸ್ ಸ್ಪರ್ಧಿ ಕೃಷಿ ಹೆಜ್ಜೆ ಹಾಕುತ್ತಿದ್ದಾರೆ.

ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?
ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?

ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್ ಕ್ರಷ್‌ ರಶ್ಮಿಕಾ ಮಂದಣ್ಣ ನಟಿ ಸಮಂತಾಳ ಬಗ್ಗೆ ಟ್ಟೀಟ್ ಮಾಡಿರುವುದಕ್ಕೆ ಸಮಂತಾ ಫ್ಯಾನ್ಸ್‌ ಶಾಕ್ ಆಗಿದ್ದಾರೆ ಯಾಕೆ ಗೊತ್ತಾ? ಇಲ್ಲಿದೆ ನೋಡಿ.

ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಬಾಲಿವುಡ್‌ ಸೆಲೆಬ್ರಿಟಿಗಳು!
ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಬಾಲಿವುಡ್‌ ಸೆಲೆಬ್ರಿಟಿಗಳು!

ಲೋಕಸಭಾ ಚುನಾವಣೆಗೆ ಮುಂಬೈನಲ್ಲಿ 4 ನೇ ಹಂತದ ಮತದಾನ ನಡೆಯುತ್ತಿದ್ದು ಚಿತ್ರ ನಟ-ನಟಿಯರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಆರ್ ಜಿವಿಗೆ ತಡೆ; ಹೈದರಾಬಾದ್ ಗೆ ವಾಪಸ್ಸಾಗಲು ಸೂಚನೆ
ಏರ್‌ಪೋರ್ಟ್‌ನಲ್ಲಿ ಆರ್ ಜಿವಿಗೆ ತಡೆ; ಹೈದರಾಬಾದ್ ಗೆ ವಾಪಸ್ಸಾಗಲು ಸೂಚನೆ

 

Lakshmi's NTR ಸಿನಿಮಾ ಪ್ರಚಾರಕ್ಕೆಂದು ಆಂಧ್ರ ಪ್ರದೇಶಕ್ಕೆ ತೆರಳಿದ ರಾಮ್ ಗೋಪಾಲ್ ವರ್ಮನನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆ ಹಿಡಿದು ಹೈದರಾಬಾದಿಗೆ ಹಿಂತಿರುಗುವಂತೆ ಹೇಳಿದ್ದಾರೆ.

ನಟ ಭಯಂಕರ ಸಂಪತ್ ಕುಮಾರ್!
ನಟ ಭಯಂಕರ ಸಂಪತ್ ಕುಮಾರ್!

ರಂಗಭೂಮಿಯಿಂದ ಸಿನಿಮಾ ಜಗತ್ತಿಗೆ ಎಂಟ್ರಿಕೊಟ್ಟ ನವ ನಟರ ಪೈಕಿ ಸಂಪತ್ ಕುಮಾರ್ ಮೈತ್ರೇಯ ಸಖತ್ ಸುದ್ದಿಯಲ್ಲಿದ್ದಾರೆ. 

 

ಕರ್ಕಿ ಚಿತ್ರದಲ್ಲಿ ರೋಜರ್‌ಗೆ ಜತೆಯಾದ ಪಾವನಾ!
ಕರ್ಕಿ ಚಿತ್ರದಲ್ಲಿ ರೋಜರ್‌ಗೆ ಜತೆಯಾದ ಪಾವನಾ!

ರೋಜರ್‌ ನಾರಾಯಣ್‌ ನಾಯಕ ನಟರಾಗಿ ಅಭಿನಯಿಸುತ್ತಿರುವ ‘ಕರ್ಕಿ’ ಚಿತ್ರಕ್ಕೆ ‘ಗೊಂಬೆಗಳ ಲವ್‌’ ಖ್ಯಾತಿಯ ನಟಿ ಪಾವನಾ ನಾಯಕಿಯಾಗಿದ್ದಾರೆ. ‘ಮೈಸೂರು ಡೈರೀಸ್‌’, ‘ರುದ್ರಿ’ ಹಾಗೂ ‘ಪ್ರಭುತ್ವ’ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿರುವ ಅವರು, ಮತ್ತೊಂದು ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಶುರು ಮಾಡಿರುವ ‘ಕರ್ಕಿ’ಗೆ ಯುವ ನಿರ್ದೇಶಕ ಲೋಕೇಶ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!
ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!

ಕನ್ನಡದ ಇಬ್ಬರು ಸ್ಟಾರ್‌ ನಟರ ಸಿನಿಮಾಕ್ಕೆ ಮೇ 6 ಶುಭ ದಿನ. ಇಷ್ಟಕ್ಕೂ ಅಂಥದ್ದೇನಿದೆ ಆ ದಿನ ಅಂತೀರಾ? ಅವತ್ತೇ ಸ್ಯಾಂಡಲ್‌ವುಡ್‌ನ ‘ಜೋಡೆತ್ತು’ಗಳು ಚಿತ್ರೀಕರಣದ ಆಖಾಡಕ್ಕೆ ಇಳಿಯುತ್ತಿವೆ. ಒಂದೆಡೆ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದ ಮುಹೂರ್ತ ಅಂದೇ ಫಿಕ್ಸ್‌ ಆಗಿದೆ. ಮತ್ತೊಂದೆಡೆ ಯಶ್‌ ಅಭಿನಯದ ‘ಕೆಜಿಎಫ್‌ ಚಾಪ್ಟರ್‌ 2’ಗೂ ಅಂದಿನಿಂದಲೇ ಚಿತ್ರೀಕರಣ ಶುರು.

ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!
ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!

ನಾವೇನೇ ಮಾಡಿದರೂ ಅದೇ ಮುಖ್ಯ.

ಉದ್ಯೋಗವೇ ಆಗಲಿ, ಸಂಬಂಧಗಳೇ ಆಗಲಿ. ಹಾಗಿದ್ದಾಗಲೇ ನಾವು ಸಂತೋಷವಾಗಿರುತ್ತೇವೆ. ಒಂದು ಸಿನಿಮಾ ಅಂಥ ಹೊಂದಿಸುವ ಕೆಲಸ ಮಾಡಿದರೆ, ನಾವು ಸಂತೋಷದಿಂದ ಚಿತ್ರಮಂದಿರದಿಂದ ಹೊರಗೆ ಬರುತ್ತೇವೆ. ಕೆಲವು ಗಂಟೆಗಳನ್ನು ಆನಂದವಾಗಿ ಕಳೆದ ತೃಪ್ತಿ ನಮ್ಮದಾಗುತ್ತದೆ.

  • < previous
  • 1
  • 2
  • 3
  • ...
  • 5631
  • 5632
  • 5633
  • 5634
  • 5635
  • 5636
  • 5637
  • 5638
  • 5639
  • ...
  • 5661
  • 5662
  • 5663
  • next >
Top Stories