Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡದಿಂದ ಹುತಾತ್ಮ ಗುರು ಕುಟುಂಬಕ್ಕೆ ನೆರವು
’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡದಿಂದ ಹುತಾತ್ಮ ಗುರು ಕುಟುಂಬಕ್ಕೆ ನೆರವು

ಉಗ್ರ ದಾಳಿಗೆ ಬಲಿಯಾದ ಮಂಡ್ಯದ ಯೋಧಗೆ ಭಾವಪೂರ್ಣ ವಿದಾಯ | ಕುಟುಂಬಕ್ಕೆ ಹರಿದು ಬಂತು ನೆರವಿನ ಮಹಾಪೂರ 


 

ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು
ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

ಪುಲ್ವಾಮಾದಲ್ಲಿ ಮಡಿದ 40 ಯೋಧರ ಕುಟುಂಬಗಳಿಗೆ ರಾಜಕೀಯ, ಧಾರ್ಮಿಕ, ಸಿನಿಮಾ, ಕ್ರೀಡಾ ವಲಯದಿಂದ ಮಾನವೀಯತೆಯ ನೆರವಿನ ಮಹಾಪೂರವೇ ಹರಿದುಬಂದಿದೆ

ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!
ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಹರ್ಬಜನ್ ಸಿಂಗ್-ಗೀತಾ ಬಸ್ರಾ...ಸಾಲಿಗೆ ಸೇರುತ್ತದೆ ಎಂದುಕೊಂಡಿದ್ದ ಜೋಡಿ ಬೇರೆ ಬೇರೆಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ ಒಟ್ಟಾಗಿ ತಿರುಗುತ್ತಿದ್ದಾರೆ ಎಂಬ ಸುದ್ದಿಗೆ ಸ್ವತಃ  ಎಲಿ ಅವ್ರಹಾಂ ಅವರೆ ಉತ್ತರ ನೀಡಿದ್ದಾರೆ.

ಸೌಂದರ್ಯ ರಜನೀಕಾಂತ್ ಹನಿಮೂನ್ ಫೋಟೋ ವೈರಲ್
ಸೌಂದರ್ಯ ರಜನೀಕಾಂತ್ ಹನಿಮೂನ್ ಫೋಟೋ ವೈರಲ್

ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದಾರೆ. ಇದೀಗ ಸೌಂದರ್ಯ ಹನಿಮೂನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಶಬನಾ ಆಜ್ಮಿ ಟುಕ್ಡೆ ಟುಕ್ಡೆ ಗ್ಯಾಂಗಿನವರು : ಕಂಗನಾ ರಾಣಾವತ್
ಶಬನಾ ಆಜ್ಮಿ ಟುಕ್ಡೆ ಟುಕ್ಡೆ ಗ್ಯಾಂಗಿನವರು : ಕಂಗನಾ ರಾಣಾವತ್

ಪುಲ್ವಾಮಾ ದಾಳಿಯಲ್ಲಿ 44 ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆ ನೀರವ ಮೌನ ಆವರಿಸಿದೆ.

ಉಡುಪಿಯಲ್ಲಿ ಹುತಾತ್ಮ ಯೋಧರಿಗೆ ಪುನೀತ್ ಕಂಬನಿ
01:48
Now Playing
ಉಡುಪಿಯಲ್ಲಿ ಹುತಾತ್ಮ ಯೋಧರಿಗೆ ಪುನೀತ್ ಕಂಬನಿ

ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಆಗಮಿಸಿ, ದೇವರ ದರ್ಶನ ಪಡೆದರು.  ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸ ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು. ಮತ್ತು ಚಿನ್ನದ ತಗಡನ್ನು ಮಾಡಲು ರಾಜಕೋಟ್ ನಿಂದ ತರಿಸಿದ ನೂತನ ರೋಲಿಂಗ್ ಮಷಿನ್ ಗೆ ಚಾಲನೆ ನೀಡಿದರು. 

ಇದೇ ಸಂದರ್ಭದಲ್ಲಿ ಫುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ನಾವು ವೀರ ಯೋಧರನ್ನು ಕಳೆದುಕೊಂಡಿದ್ದೇವೆ. ಅವರ ತ್ಯಾಗ, ಬಲಿದಾನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದಿದ್ದಾರೆ. 

’ಪಡ್ಡೆಹುಲಿ’ ಚಿತ್ರದಿಂದ ಪ್ರೇಮಿಗಳಿಗೆ ಸಾಂಗ್ ಗಿಫ್ಟ್
’ಪಡ್ಡೆಹುಲಿ’ ಚಿತ್ರದಿಂದ ಪ್ರೇಮಿಗಳಿಗೆ ಸಾಂಗ್ ಗಿಫ್ಟ್

ಟೀಸರ್‌ನಿಂದಲೇ ಗಮನ ಸೆಳೆಯುತ್ತಿದೆ ’ಪಡ್ಡೆಹುಲಿ’ ಚಿತ್ರ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗೊಂದನ್ನಿ ರಿಲೀಸ್ ಮಾಡಿದೆ.ಇದೀಗ ಇನ್ನೊಂದು ಮೆಲೊಡಿಯಸ್ ಹಾಡನ್ನು ರಿಲೀಸ್ ಮಾಡಿದೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹೆಸರು ಮಾಡಿದ್ದ ಕ್ರಿಕೆಟಿಗ, ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರಿಸಿದ್ದು ಯಾರನ್ನು?

#HappyBirthdayDarshan:ದಾನ ಮಾಡಲು ಧಾನ್ಯ ತಂದುಕೊಟ್ಟ ಫ್ಯಾನ್ಸ್
#HappyBirthdayDarshan:ದಾನ ಮಾಡಲು ಧಾನ್ಯ ತಂದುಕೊಟ್ಟ ಫ್ಯಾನ್ಸ್

ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಭಿನ್ನವಾಗಿ ಸಮಾಜ ಮುಖಿ ಕಾರ್ಯದ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಾಳೆ ’ನಾತಿ ಚರಾಮಿ’ ಚಿತ್ರದ ವಿಶೇಷ ಪ್ರದರ್ಶನ
ನಾಳೆ ’ನಾತಿ ಚರಾಮಿ’ ಚಿತ್ರದ ವಿಶೇಷ ಪ್ರದರ್ಶನ

ಹೆಣ್ಣಿನ ಮನಸ್ಸಿನ ಸುಪ್ತ ಭಾವನೆಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮಾನಸಿಕ ತುಮುಲಗಳನ್ನು ಮನಃ ಕಟ್ಟುವಂತೆ ಹೇಳುವ ಚಿತ್ರ ನಾತಿ ಚರಾಮಿ. ಒಂದೊಳ್ಳೆ ಕಥಾ ಹಂದರವನ್ನು ಇಟ್ಟುಕೊಂಡ ಚಿತ್ರ. ಈ ಚಿತ್ರದ ವಿಶೇಷ ಪ್ರದರ್ಶನವನ್ನು ನಾಳೆ ಆಯೋಜಿಸಲಾಗಿದೆ. 

  • < previous
  • 1
  • 2
  • 3
  • ...
  • 714
  • 715
  • 716
  • 717
  • 718
  • 719
  • 720
  • 721
  • 722
  • next >
Top Stories