Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಯುದ್ಧಕಾಂಡ: ಸೂಕ್ಷ್ಮ ಪ್ರಶ್ನೆಯನ್ನೆತ್ತುವ ಕೋರ್ಟ್ ರೂಮ್‌ ಡ್ರಾಮಾ
ಯುದ್ಧಕಾಂಡ: ಸೂಕ್ಷ್ಮ ಪ್ರಶ್ನೆಯನ್ನೆತ್ತುವ ಕೋರ್ಟ್ ರೂಮ್‌ ಡ್ರಾಮಾ

ಹೆಣ್ಣು ಮಗುವಿನ ಮೇಲಿನ ಬಲಾತ್ಕಾರದಂತಹ ಸೂಕ್ಷ್ಮ ವಿಷಯವನ್ನು ಹೊಂದಿರುವ ಸಿನಿಮಾ ಇದು. ಬಲಾತ್ಕಾರ ಪ್ರಸಂಗ ಬಂದಾಗ ಸೂಕ್ಷ್ಮ ಮನಸ್ಸುಗಳಿಗೆ ಸ್ವಲ್ಪ ಹಿಂಸೆ ಅನ್ನಿಸಬಹುದು. 

ಕೋರ ಚಿತ್ರ ವಿಮರ್ಶೆ: ಆದಿವಾಸಿಗಳ ಶೋಷಣೆ, ಖಳನಾಯಕನ ವಿಜೃಂಭಣೆ
ಕೋರ ಚಿತ್ರ ವಿಮರ್ಶೆ: ಆದಿವಾಸಿಗಳ ಶೋಷಣೆ, ಖಳನಾಯಕನ ವಿಜೃಂಭಣೆ

ಇದು ಹಿಟ್ಲರನ ಕಾಲದ ಶೋಷಣೆಯನ್ನು ನೆನಪಿಸುತ್ತದೆ. ಯಾವಾಗಲೂ ಮಾಂಸ ಕಡಿಯುತ್ತ, ಮೈ ಒತ್ತಿಸಿಕೊಳ್ಳುತ್ತ ಇರುವ ವಿಲನ್‌ಗಳು. ಇವರು ಆಗಾಗ ಎದ್ದು ಬಂದು ಸಾಯುವಂತೆ ಜೀತದವರಿಗೆ ಹೊಡೆಯುತ್ತಿರುತ್ತಾರೆ. 

23 ಹಿಟ್ ಸಿನಿಮಾ ಮಾಡಿಕೊಟ್ಟ ನಿರ್ದೇಶಕನಿಗೆ ಅವಮಾನಿಸಿದ ಚಿರಂಜೀವಿ!
23 ಹಿಟ್ ಸಿನಿಮಾ ಮಾಡಿಕೊಟ್ಟ ನಿರ್ದೇಶಕನಿಗೆ ಅವಮಾನಿಸಿದ ಚಿರಂಜೀವಿ!

ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದಲ್ಲಿ ಸ್ವಂತವಾಗಿ ಬೆಳೆದವರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಸ್ವಪ್ರಯತ್ನದಿಂದ ಹೀರೋ ಆದರು. ಸಣ್ಣ ಪಾತ್ರಗಳಿಂದ ಶುರು ಮಾಡಿ, ಹೀರೋ, ಸುಪ್ರೀಂ ಹೀರೋ, ಮೆಗಾಸ್ಟಾರ್ ಆಗಿ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಈಗ ತೆಲುಗು ಚಿತ್ರರಂಗಕ್ಕೆ ದೊಡ್ಡಣ್ಣನಂತೆ ಎಲ್ಲದರಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಆರಂಭದಲ್ಲಿ ಕಷ್ಟಗಳನ್ನು ಎದುರಿಸಿದ್ದಾರೆ.

ಪೋಷಕರು ಮತ್ತು ಹದಿಹರೆಯದವರು ನೋಡಲೇಬೇಕಾದ  'ಅಡೋಲಸೆನ್ಸ್' ವೆಬ್ ಸಿರೀಸ್
ಪೋಷಕರು ಮತ್ತು ಹದಿಹರೆಯದವರು ನೋಡಲೇಬೇಕಾದ 'ಅಡೋಲಸೆನ್ಸ್' ವೆಬ್ ಸಿರೀಸ್

ಹದಿಹರೆಯದಲ್ಲಿ ಮಕ್ಕಳು ಎದುರಿಸುವ ಸಂಶಯಗಳು, ಮಾನಸಿಕ ಏರುಪೇರುಗಳು, ದೈಹಿಕ ಬೆಳವಣಿಗೆಗಳು ಮತ್ತು ಅವುಗಳನ್ನು ನಿಭಾಯಿಸುವಲ್ಲಿ ಅವರ ಅಸಹಾಯಕತೆಯನ್ನು 'ಅಡೋಲಸೆನ್ಸ್' ಚಿತ್ರ ಸುಂದರವಾಗಿ ಚಿತ್ರಿಸುತ್ತದೆ. 

ಅಜ್ಞಾತವಾಸಿ ಸಿನಿಮಾ ವಿಮರ್ಶೆ: ತಣ್ಣಗೆ ಕಾಡುವ ಸಾವು, ಬದುಕು, ಪ್ರೀತಿ
ಅಜ್ಞಾತವಾಸಿ ಸಿನಿಮಾ ವಿಮರ್ಶೆ: ತಣ್ಣಗೆ ಕಾಡುವ ಸಾವು, ಬದುಕು, ಪ್ರೀತಿ

ಶಂಕರಪ್ಪನದ್ದು ಕೊಲೆ ಎಂದು ಅಷ್ಟು ಗಟ್ಟಿಯಾಗಿ ಹೇಳುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡ ಬೆನ್ನೆಲ್ಲೇ ಮಲೆನಾಡಿನ ಹಸಿರು ಪರಿಸರದಲ್ಲಿ ಸಾವು, ಬದುಕು ಮತ್ತು ಪ್ರೀತಿ ಈ ಮೂರು ತಣ್ಣಗೆ ಕಾಡುತ್ತವೆ.

ವಾಮನ ಸಿನಿಮಾ ವಿಮರ್ಶೆ: ವೈರಿಗಳ ಹನನ, ತಾಯಿ ಸೆಂಟಿಮೆಂಟಿಗೆ ನಮನ, ಪ್ರೇಮ ಪಾವನ
ವಾಮನ ಸಿನಿಮಾ ವಿಮರ್ಶೆ: ವೈರಿಗಳ ಹನನ, ತಾಯಿ ಸೆಂಟಿಮೆಂಟಿಗೆ ನಮನ, ಪ್ರೇಮ ಪಾವನ

ಹೀರೋ ಸ್ನೇಹಿತನ ತಂಗಿಯನ್ನು ಕಾಪಾಡುವ, ಸ್ನೇಹಿತನನ್ನು ಸರಿ ದಾರಿಗೆ ತರಲು ಯತ್ನಿಸುವ ಸದ್ಗುಣ ಸಂಜಾತ. ಅದೇ ರೌಡಿಸಂಗೆ ಇಳಿದರೆ ಕತೆಯೇ ಬೇರೆ. ಯಾರಿಗಾದರೂ ಒಂದು ಕೊಟ್ಟರೆ ಅಷ್ಟೆತ್ತರ ಎಗರಬೇಕು, ಅಂಥಾ ಶಕ್ತಿಶಾಲಿ. 
 

ವಿದ್ಯಾಪತಿ ಸಿನಿಮಾ ವಿಮರ್ಶೆ: ಉತ್ತರನ ಪೌರುಷ, ಅರ್ಜುನನ ವೀರಾವೇಶ
ವಿದ್ಯಾಪತಿ ಸಿನಿಮಾ ವಿಮರ್ಶೆ: ಉತ್ತರನ ಪೌರುಷ, ಅರ್ಜುನನ ವೀರಾವೇಶ

ಮೊದಲ ಭಾಗದಲ್ಲಿ ಈತನದು ಉತ್ತರ ಕುಮಾರನ ಪೌರುಷ. ಇಂಥಾ ಉತ್ತರ ಕುಮಾರನೊಳಗೂ ಒಬ್ಬ ಅರ್ಜುನನಿದ್ದಾನೆ ಎಂದು ಮನದಟ್ಟು ಮಾಡಿಸೋದು ಪರಿಸ್ಥಿತಿ. 

ಶೆಹನಾಜ್ ಪರವೀನ್ ಎಂಬ ಪಾಕಿಸ್ತಾನಿ ಮಹಿಳೆಯ ಸತ್ಯ ಕತೆಯನ್ನು ಆಧರಿಸಿದ ಚಿತ್ರವೇ ಕಾಫಿರ್
ಶೆಹನಾಜ್ ಪರವೀನ್ ಎಂಬ ಪಾಕಿಸ್ತಾನಿ ಮಹಿಳೆಯ ಸತ್ಯ ಕತೆಯನ್ನು ಆಧರಿಸಿದ ಚಿತ್ರವೇ ಕಾಫಿರ್

Kaafir Movie: ಶೆಹನಾಜ್ ಪರವೀನ್ ಅವರ ಸತ್ಯ ಕಥೆಯನ್ನು ಆಧರಿಸಿದ ಕಾಫಿರ್ ಸಿನಿಮಾವು, ಪಾಕಿಸ್ತಾನಿ ಮಹಿಳೆ ಕೈನಾಜ್ ಅಕ್ತರ್ಳ ಬದುಕಿನ ಕಥೆಯನ್ನು ಹೇಳುತ್ತದೆ. ಗಂಡನಿಂದ ತಿರಸ್ಕರಿಸಲ್ಪಟ್ಟು, ಭಾರತದ ಜೈಲಿನಲ್ಲಿ ಆಶ್ರಯ ಪಡೆಯುವ ಆಕೆಯ ಹೋರಾಟದ ಚಿತ್ರಣವಾಗಿದೆ.

Good Bad Ugly Movie: ಹೇಗಿದೆ ಗುಡ್ ಬ್ಯಾಡ್ ಅಗ್ಲಿ? ಗುಡ್? ಬ್ಯಾಡ್? ವಿಮರ್ಶೆ ಇಲ್ಲಿದೆ
Good Bad Ugly Movie: ಹೇಗಿದೆ ಗುಡ್ ಬ್ಯಾಡ್ ಅಗ್ಲಿ? ಗುಡ್? ಬ್ಯಾಡ್? ವಿಮರ್ಶೆ ಇಲ್ಲಿದೆ

Good Bad Ugly Cinema: ಅಜಿತ್ ಕುಮಾರ್, ತ್ರಿಶಾ ನಟನೆಯಲ್ಲಿ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿರುವ ಗುಡ್ ಬ್ಯಾಡ್ ಅಗ್ಲಿ ಚಿತ್ರದ ವಿಮರ್ಶೆ ನೋಡೋಣ.

ಗಲ್ಲಾ ಪೆಟ್ಟಿಗೆ ರಾಣಿ ರಶ್ಮಿಕಾ ಮಂದಣ್ಣಗೆ ಹೆಗಲೇರಿತಾ ಶನಿ! ಆತನ ಸಹವಾಸವೇ ಸಾಕು ಅನ್ನಿಸಿಬಿಡ್ತಾ?
ಗಲ್ಲಾ ಪೆಟ್ಟಿಗೆ ರಾಣಿ ರಶ್ಮಿಕಾ ಮಂದಣ್ಣಗೆ ಹೆಗಲೇರಿತಾ ಶನಿ! ಆತನ ಸಹವಾಸವೇ ಸಾಕು ಅನ್ನಿಸಿಬಿಡ್ತಾ?

ಭಾರತದ ಸಿನಿಮಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ. ಆಕೆ ನಟಿಸಿದ ಯಾವುದೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುತ್ತವೆ. ಆದರೆ, ಇಲ್ಲೊಬ್ಬ ಸ್ಟಾರ್ ನಟನಿಗೆ ಹಲವು ವರ್ಷದಿಂದ ಬ್ಯಾಡ್ ಟೈಮ್ ಇದ್ದರೂ, ರಶ್ಮಿಕಾಳಿಂದ ಸಿನಿಮಾ ಗೆಲ್ಲುತ್ತದೆ ಎಂದುಕೊಂಡಿದ್ದರು. ಇದೀಗ ಆ ಸ್ಟಾರ್ ನಟನ ಬ್ಯಾಡ್ ಟೈಮ್ ರಶ್ಮಿಕಾಗೂ ಶುರುವಾಯ್ತಾ ಎಂಬ ಅನುಮಾನ ಶುರುವಾಗಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 720
  • 721
  • 722
  • next >
Top Stories