ಚೆನ್ನೈ ಮೆಟ್ರೋದ ಎರಡನೇ ಹಂತದ ಯೋಜನೆಯಲ್ಲಿ ಚಾಲಕ ರಹಿತ 32 ಮೆಟ್ರೋ ರೈಲುಗಳನ್ನು ತಯಾರಿಸಲು Alstom Transport India ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರೀಕ್ಷಾರ್ಥ ಓಟಗಳ ನಂತರ, 2028 ರಲ್ಲಿ ಸಂಪೂರ್ಣವಾಗಿ ಇವು ಕಾರ್ಯಾರಂಭ ಮಾಡಲಿವೆ.
ಮ್ಯೂಸಿಯಂನಲ್ಲಿ ಕಾಂಡೋಮ್ ಪ್ರದರ್ಶನ ನಡೆಯುತ್ತಿದೆ. ಆ ಕಾಂಡೋಮ್ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಇಂದು – ನಿನ್ನೆ ತಯಾರಿಸಿದ್ದಲ್ಲ.
ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡೋಕೆ ಒಂದು ಮುಖ್ಯ ನಿಯಮವನ್ನ ಘೋಷಿಸಿದೆ. ಏನು ಅಂತ ನೋಡೋಣ.
KARNATAKA BHARAT GAURAV DAKSHINA YATRA: ಹಿರಿಯ ನಾಗರಿಕರಿಗೆ ರೈಲಿನಲ್ಲಿ ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಲಭ್ಯ. ಕರ್ನಾಟಕ ಸರ್ಕಾರ, ಧರ್ಮಾದಾಯ ಇಲಾಖೆ ಮತ್ತು ಐಆರ್ಸಿಟಿಸಿ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, 5 ಸಾವಿರ ರೂಪಾಯಿ ಸಹಾಯಧನವೂ ಲಭ್ಯ.
ವ್ಯಾಟಿಕನ್ ಸಿಟಿ ದೇಶವು 1929 ರಲ್ಲಿ ರಚನೆಯಾಯಿತು. ದೇಶ ರಚನೆಯಾಗಿ 96 ವರ್ಷಗಳು ಕಳೆದಿವೆ, ಆದರೆ ಇಲ್ಲಿಯವರೆಗೆ ಈ ದೇಶದಲ್ಲಿ ಒಂದೇ ಒಂದು ಆಸ್ಪತ್ರೆ ಏಕೆ ಇಲ್ಲ?
ಟಿಕೆಟ್ ಬುಕಿಂಗ್ ಸುಲಭವಾಗಿಸುವ ನಿಟ್ಟಿನಲ್ಲಿ ಐಆರ್ಸಿಟಿಸಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ದಲ್ಲಾಳಿ/ಏಜೆಂಟ್ ಹಾವಳಿಗೆ ಬ್ರೇಕ್ ಬೀಳಲಿದೆ.
ಕಾರು, SUVಗಳಂತಹ ಪ್ರಯಾಣಿಕರ ವಾಹನಗಳನ್ನು ನೇರವಾಗಿ ರೈಲ್ವೆ ವ್ಯಾಗನ್ಗಳಲ್ಲಿ ಸಾಗಿಸುವ ಪ್ರಯೋಗವನ್ನು ಕೊಂಕಣ ರೈಲ್ವೆ ಗಣೇಶ ಹಬ್ಬದಿಂದ ಪ್ರಾರಂಭಿಸಲು ಯೋಜಿಸುತ್ತಿದೆ.
ಪ್ರಪಂಚದ ಯಾವ ಐದು ದೇಶಗಳು ಮಹಿಳೆಯರಿಗೆ ತುಂಬಾನೆ ಸುರಕ್ಷಿತವಾಗಿವೆ ಅನ್ನೋದು ಗೊತ್ತಾ? ಇಲ್ಲಿದೆ ಆ ಲಿಸ್ಟ್. ಈ ಲಿಸ್ಟ್ ನಲ್ಲಿ ಭಾರತ ಹೆಸರು ಇದೆಯಾ? ನೀವೆ ಚೆಕ್ ಮಾಡಿ.
ಥಾಯ್ಲೆಂಡ್ನಲ್ಲಿಯೂ ನಿವೇದಿತಾ ಗೌಡ ಹವಾ ಜೋರಾಗಿದ್ದು, ಅಲ್ಲಿಯೂ ಸಂದರ್ಶನ ಮಾಡಲಾಗಿದೆ. ಆದರೆ ವಿದೇಶಿಗರಿಂದಲೂ ಈಕೆ ಟ್ರೋಲ್ಗೆ ಒಳಗಾಗಿದ್ದು ಮಾತ್ರ ವಿಪರ್ಯಾಸ. ಏನಿದು ನೋಡಿ!