BMTC ಬೆಂಗಳೂರಿನ ಜನರಿಗಾಗಿ ದಿವ್ಯ ದರ್ಶನ ಪ್ಯಾಕೇಜ್ ಆರಂಭಿಸಿದ್ದು, ನಗರದ 8 ಪ್ರಮುಖ ದೇವಾಲಯಗಳ ದರ್ಶನವನ್ನು ಮಾಡಿಸಲಿದೆ. ಇದು ಮೇ 31 ರಿಂದ ಆರಂಭವಾಗಲಿದ್ದು, ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ.
ಈ ಪಾಕಿಸ್ತಾನಿ ವಸ್ತುಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಇದರಲ್ಲಿ ಏನೆಲ್ಲಾ ಸೇರಿಸಲಾಗಿದೆ ಗೊತ್ತಾ?
ಪಾಕ್ ಪರ ಗೂಡಚರ್ಯೆ ಪ್ರಕರಣದ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬ್ಲಾಗರ್ಗಳು ಮತ್ತು ಯೂಟ್ಯೂಬರ್ಗಳಿಗೆ ನಿರ್ಬಂಧ ಅನ್ವಯಿಸುತ್ತದೆ.
ಸರ್ಕಾರಕ್ಕೆ ದೊಡ್ಡ ಆದಾಯ ತರುವುದೇ ಮದ್ಯ ಮಾರಾಟ. ಪಾಂಡಿಚೇರಿಯಲ್ಲಿ ಮದ್ಯ ಮಾರಾಟ ಮುಖ್ಯ ಆದಾಯದ ಮೂಲವಾಗಿದ್ದು, ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಿ ಪ್ರವಾಸಿ ಯುವಕರಿಗೆ ಆಘಾತ ನೀಡಿದೆ.
ಗ್ಯಾಬೂನ್ ವೈಪರ್ ವಿಶ್ವದ ಅತ್ಯಂತ ಮಾರಕ ಹಾವು. ವಂಚನೆಯಲ್ಲಿ ನಿಷ್ಣಾತ. ವೇಗ ಮತ್ತು ವಿಷಕ್ಕೆ ಹೆಸರುವಾಸಿಯಾಗಿದೆ. ಬೇಟೆಗಾಗಿ ಗಂಟೆಗಟ್ಟಲೆ ಒಂದೇ ಕಡೆ ಕಾಯುತ್ತದೆ. ಇದು ಅತ್ಯಂತ ಉದ್ದವಾದ ಕೋರೆಹಲ್ಲುಗಳನ್ನು ಹೊಂದಿದೆ.
ಕರ್ನಾಟಕದ ಈ ಜಿಲ್ಲೆಯಲ್ಲಿ ಬರೋಬ್ಬರಿ 80% ದಷ್ಟು ಅರಣ್ಯಗಳೇ ತುಂಬಿದೆ , ಆ ಜಿಲ್ಲೆ ಯಾವುದು ಅನ್ನೋದು ನಿಮಗೆ ಗೊತ್ತಾ?
ರೈಲು ಟಿಕೆಟ್ಗಳನ್ನು ಬುಕ್ ಮಾಡುವಾಗ ಪಾವತಿಸಿದರೆ ಮಾತ್ರ ಪ್ರಯಾಣಿಕರು ರೈಲುಗಳಲ್ಲಿ ಬಿಸಿ ಊಟವನ್ನು ಸವಿಯಬಹುದು. ಆದರೆ ತನ್ನ ಪ್ರಯಾಣಿಕರಿಗೆ ಸಂಪೂರ್ಣವಾಗಿ ಉಚಿತವಾಗಿ ಆಹಾರವನ್ನು ಪೂರೈಸುವ ವಿಶೇಷ ರೈಲು ನಮ್ಮ ಭಾರತದಲ್ಲಿಯೇ ಓಡಾಡುತ್ತಿದೆ.
ಪಹಲ್ಗಾಂ ದಾಳಿಯ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮೇ 27 ರಿಂದ 4 ದಿನಗಳ ಫೇಮ್ ಟೂರ್ ಆಯೋಜಿಸಿದೆ. ಪ್ರವಾಸಿ ಪ್ಯಾಕೇಜ್ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಅತ್ಯುತ್ತಮ ಮಾನ್ಸೂನ್ ವನ್ಯಜೀವಿ ಸಫಾರಿ ಇಂಡಿಯಾ: ಮಳೆಗಾಲದಲ್ಲಿ ದಟ್ಟವಾದ ಕಾಡುಗಳಲ್ಲಿ ಸುತ್ತಾಡುವುದು ತನ್ನದೇ ಆದ ಮಜಾ. ಪ್ರಾಣಿಗಳ ಚಲನವಲನದಿಂದ ಹಿಡಿದು ಮಂಜಿನಿಂದ ಆವೃತವಾದ ಬೆಟ್ಟಗಳವರೆಗೆ, ಈ ಸ್ಥಳಗಳು ಸಾಹಸದಿಂದ ತುಂಬಿವೆ.