Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel

ಪ್ರವಾಸ ಕೈಪಿಡಿ

ಫೀಚರ್ಡ್‌FashionFoodHealth LifeKitchen
RelationshipTravelWomen

ಇನ್ನಷ್ಟು ಸುದ್ದಿ

ಕೈಯಲ್ಲಿ ತಿನ್ನೋದೇ ತಪ್ಪಾ: ಲಂಡನ್‌ನಲ್ಲಿ ಬರಿಗೈಲಿ ಆಹಾರ ಸೇವಿಸ್ತಿದ್ದ ಮಹಿಳೆಗೆ ಅವಮಾನ
ಕೈಯಲ್ಲಿ ತಿನ್ನೋದೇ ತಪ್ಪಾ: ಲಂಡನ್‌ನಲ್ಲಿ ಬರಿಗೈಲಿ ಆಹಾರ ಸೇವಿಸ್ತಿದ್ದ ಮಹಿಳೆಗೆ ಅವಮಾನ
ಬ್ರಿಟನ್‌ನ ಮೆಟ್ರೋದಲ್ಲಿ ಭಾರತೀಯ ಮಹಿಳೆಯೊಬ್ಬರು ಕೈಯಲ್ಲಿ ಊಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅನೇಕರು ಅವರನ್ನು ಟೀಕಿಸಿದ್ದಾರೆ. ಕೆಲವರು ಇದನ್ನು ಸಾಂಸ್ಕೃತಿಕ ಅಭ್ಯಾಸ ಎಂದರೆ ಇನ್ನು ಕೆಲವರು ಅಸಹ್ಯಕರ ಎಂದಿದ್ದಾರೆ.
BMTCಯಿಂದ ದಿವ್ಯ ದರ್ಶನ, ಒಂದೇ ದಿನದಲ್ಲಿ ಬೆಂಗಳೂರಿನ 8 ದೇವಸ್ಥಾನಗಳ ಭೇಟಿ, ದರ ಎಷ್ಟು?
BMTCಯಿಂದ ದಿವ್ಯ ದರ್ಶನ, ಒಂದೇ ದಿನದಲ್ಲಿ ಬೆಂಗಳೂರಿನ 8 ದೇವಸ್ಥಾನಗಳ ಭೇಟಿ, ದರ ಎಷ್ಟು?

BMTC ಬೆಂಗಳೂರಿನ ಜನರಿಗಾಗಿ ದಿವ್ಯ ದರ್ಶನ ಪ್ಯಾಕೇಜ್ ಆರಂಭಿಸಿದ್ದು, ನಗರದ 8 ಪ್ರಮುಖ ದೇವಾಲಯಗಳ ದರ್ಶನವನ್ನು ಮಾಡಿಸಲಿದೆ. ಇದು ಮೇ 31 ರಿಂದ ಆರಂಭವಾಗಲಿದ್ದು, ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ.

ಭಾರತೀಯರು ಬಳಸುತ್ತಿರೋ ಈ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ?
ಭಾರತೀಯರು ಬಳಸುತ್ತಿರೋ ಈ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ?

ಈ ಪಾಕಿಸ್ತಾನಿ ವಸ್ತುಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಇದರಲ್ಲಿ ಏನೆಲ್ಲಾ ಸೇರಿಸಲಾಗಿದೆ ಗೊತ್ತಾ?

ಎಲ್ಲಾ ಬ್ಲಾಗರ್, ಯುಟ್ಯೂಬರ್‌ಗಳಿಗೆ ಶಾಕ್ ಕೊಟ್ಟ ರೈಲ್ವೆ: ಇದು ರಾಷ್ಟ್ರೀಯ ಭದ್ರತೆ ವಿಷಯ
ಎಲ್ಲಾ ಬ್ಲಾಗರ್, ಯುಟ್ಯೂಬರ್‌ಗಳಿಗೆ ಶಾಕ್ ಕೊಟ್ಟ ರೈಲ್ವೆ: ಇದು ರಾಷ್ಟ್ರೀಯ ಭದ್ರತೆ ವಿಷಯ

ಪಾಕ್ ಪರ ಗೂಡಚರ್ಯೆ ಪ್ರಕರಣದ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳಿಗೆ ನಿರ್ಬಂಧ ಅನ್ವಯಿಸುತ್ತದೆ.

ಪಾಂಡಿಚೇರಿಯಲ್ಲೂ ಮದ್ಯದ ದರ ಏರಿಕೆ: ಪ್ರವಾಸಿ ಕುಡುಕರಿಗೆ ಬಿಗ್ ಶಾಕ್!
ಪಾಂಡಿಚೇರಿಯಲ್ಲೂ ಮದ್ಯದ ದರ ಏರಿಕೆ: ಪ್ರವಾಸಿ ಕುಡುಕರಿಗೆ ಬಿಗ್ ಶಾಕ್!

ಸರ್ಕಾರಕ್ಕೆ ದೊಡ್ಡ ಆದಾಯ ತರುವುದೇ ಮದ್ಯ ಮಾರಾಟ. ಪಾಂಡಿಚೇರಿಯಲ್ಲಿ ಮದ್ಯ ಮಾರಾಟ ಮುಖ್ಯ ಆದಾಯದ ಮೂಲವಾಗಿದ್ದು, ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಿ ಪ್ರವಾಸಿ ಯುವಕರಿಗೆ ಆಘಾತ ನೀಡಿದೆ.

ಸರ್ಪ ಜಗತ್ತಿಗೆ 'ರಣ ಬೇಟೆಗಾರ'; ಕಣ್ಣಿಗೆ ಕಾಣಿಸಲ್ಲ, ವಂಚನೆಯಲ್ಲಿ ಬಲಾಢ್ಯ, ಕ್ಷಣಾರ್ಧದಲ್ಲಿ ಕೆಲಸ ಫಿನಿಶ್
ಸರ್ಪ ಜಗತ್ತಿಗೆ 'ರಣ ಬೇಟೆಗಾರ'; ಕಣ್ಣಿಗೆ ಕಾಣಿಸಲ್ಲ, ವಂಚನೆಯಲ್ಲಿ ಬಲಾಢ್ಯ, ಕ್ಷಣಾರ್ಧದಲ್ಲಿ ಕೆಲಸ ಫಿನಿಶ್

ಗ್ಯಾಬೂನ್ ವೈಪರ್ ವಿಶ್ವದ ಅತ್ಯಂತ ಮಾರಕ ಹಾವು.  ವಂಚನೆಯಲ್ಲಿ ನಿಷ್ಣಾತ. ವೇಗ ಮತ್ತು ವಿಷಕ್ಕೆ ಹೆಸರುವಾಸಿಯಾಗಿದೆ. ಬೇಟೆಗಾಗಿ ಗಂಟೆಗಟ್ಟಲೆ ಒಂದೇ ಕಡೆ ಕಾಯುತ್ತದೆ. ಇದು ಅತ್ಯಂತ ಉದ್ದವಾದ ಕೋರೆಹಲ್ಲುಗಳನ್ನು ಹೊಂದಿದೆ.     

Top 5 Forest Districts: ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಇರೋದೆಲ್ಲಿ? ಇಲ್ಲೂ ದಕ್ಷಿಣವೇ ಮುಂದು
Top 5 Forest Districts: ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಇರೋದೆಲ್ಲಿ? ಇಲ್ಲೂ ದಕ್ಷಿಣವೇ ಮುಂದು

ಕರ್ನಾಟಕದ ಈ ಜಿಲ್ಲೆಯಲ್ಲಿ ಬರೋಬ್ಬರಿ 80% ದಷ್ಟು ಅರಣ್ಯಗಳೇ ತುಂಬಿದೆ , ಆ ಜಿಲ್ಲೆ ಯಾವುದು ಅನ್ನೋದು ನಿಮಗೆ ಗೊತ್ತಾ?

ಉಪಾಹಾರದಿಂದ ರಾತ್ರಿ ಊಟದವರೆಗೆ ಎಲ್ಲವನ್ನೂ ಉಚಿತವಾಗಿ ನೀಡುವ ಏಕೈಕ ಭಾರತೀಯ ರೈಲು!
ಉಪಾಹಾರದಿಂದ ರಾತ್ರಿ ಊಟದವರೆಗೆ ಎಲ್ಲವನ್ನೂ ಉಚಿತವಾಗಿ ನೀಡುವ ಏಕೈಕ ಭಾರತೀಯ ರೈಲು!

ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪಾವತಿಸಿದರೆ ಮಾತ್ರ ಪ್ರಯಾಣಿಕರು ರೈಲುಗಳಲ್ಲಿ ಬಿಸಿ ಊಟವನ್ನು ಸವಿಯಬಹುದು. ಆದರೆ ತನ್ನ ಪ್ರಯಾಣಿಕರಿಗೆ ಸಂಪೂರ್ಣವಾಗಿ ಉಚಿತವಾಗಿ ಆಹಾರವನ್ನು ಪೂರೈಸುವ ವಿಶೇಷ ರೈಲು ನಮ್ಮ ಭಾರತದಲ್ಲಿಯೇ ಓಡಾಡುತ್ತಿದೆ.

Discount for Tourists: ಪಹಲ್ಗಾಂ ಬಳಿಕ ಕೈತಪ್ಪಿದ ಪ್ರವಾಸಿಗರ ಸೆಳೆಯಲು ಕಾಶ್ಮೀರ ಶೇ.50 ರಿಯಾಯ್ತಿ!
Discount for Tourists: ಪಹಲ್ಗಾಂ ಬಳಿಕ ಕೈತಪ್ಪಿದ ಪ್ರವಾಸಿಗರ ಸೆಳೆಯಲು ಕಾಶ್ಮೀರ ಶೇ.50 ರಿಯಾಯ್ತಿ!

ಪಹಲ್ಗಾಂ ದಾಳಿಯ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮೇ 27 ರಿಂದ 4 ದಿನಗಳ ಫೇಮ್ ಟೂರ್ ಆಯೋಜಿಸಿದೆ. ಪ್ರವಾಸಿ ಪ್ಯಾಕೇಜ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ. 

ಭಾರತದ 7 ಮಳೆಗಾಲದ ಸಫಾರಿ: ಹಚ್ಚ ಹಸಿರಿನ ವನ್ಯಜೀವಿಗಳ ಲೋಕ ವೀಕ್ಷಿಸಿ
ಭಾರತದ 7 ಮಳೆಗಾಲದ ಸಫಾರಿ: ಹಚ್ಚ ಹಸಿರಿನ ವನ್ಯಜೀವಿಗಳ ಲೋಕ ವೀಕ್ಷಿಸಿ

ಅತ್ಯುತ್ತಮ ಮಾನ್ಸೂನ್ ವನ್ಯಜೀವಿ ಸಫಾರಿ ಇಂಡಿಯಾ: ಮಳೆಗಾಲದಲ್ಲಿ ದಟ್ಟವಾದ ಕಾಡುಗಳಲ್ಲಿ ಸುತ್ತಾಡುವುದು ತನ್ನದೇ ಆದ ಮಜಾ. ಪ್ರಾಣಿಗಳ ಚಲನವಲನದಿಂದ ಹಿಡಿದು ಮಂಜಿನಿಂದ ಆವೃತವಾದ ಬೆಟ್ಟಗಳವರೆಗೆ, ಈ ಸ್ಥಳಗಳು ಸಾಹಸದಿಂದ ತುಂಬಿವೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 325
  • 326
  • 327
  • next >
Top Stories