ವಿಶ್ವದಲ್ಲಿ ನಾನಾ ಸಂಪ್ರದಾಯ, ಸಂಸ್ಕೃತಿ ಪಾಲಿಸುವ ಜನರಿದ್ದಾರೆ. ಅಚ್ಚರಿ ಹುಟ್ಟಿಸುವ, ಕುತೂಹಲಕಾರಿ ಇತಿಹಾಸ ಹೊಂದಿರುವ ದೇವಸ್ಥಾನಗಳಿವೆ. ಈಗ ನಾವು ಹೇಳ್ತಿರೋ ಊರಿನ ಮುಂದೆ ನಿಂಬೆ ಹಣ್ಣಿನ ಬದಲು ಪುರುಷರ ಖಾಸಗಿ ಅಂಗದ ಚಿಹ್ನೆ ನೇತಾಡ್ತಿರುತ್ತೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತೀಯರಿರ್ತಾರೆ, ಭಾರತೀಯ ರೆಸ್ಟೋರೆಂಟ್ ಇರುತ್ತೆ ಅಂತ ಈ ದೇಶಗಳಿಗೆ ಹೋದ್ರೆ ನಿಮ್ಮ ಕೆಲ್ಸ ಕೆಟ್ಟಂತೆ. ನಾವು ಹೇಳ್ತಿರೋ ಕೆಲ ದೇಶಗಳಲ್ಲಿ ಭಾರತೀಯರ ವಾಸ ಶೂನ್ಯ. ಪ್ರವಾಸಕ್ಕೆ ಹೋಗುವ ಮುನ್ನ ದೇಶದ ಹೆಸ್ರನ್ನು ತಿಳಿದಿಟ್ಟುಕೊಳ್ಳಿ.
ರೈಲಿನಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸ್ತಾರೆ. ಆದ್ರೆ ಅನೇಕರಿಗೆ ರೈಲ್ವೆ ಇಲಾಖೆ ನಿಯಮ ತಿಳಿದಿಲ್ಲ. ರೈಲಿನಲ್ಲಿ ಕೆಲ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ನಿತ್ಯ ಬಳಸುವ ಒಂದು ಕಾಯಿ ಕೂಡ ನಿಷಿದ್ಧ
ಪ್ರಯಾಣಿಸುವ ಮೂಲಕ ಹಣ ಗಳಿಸಿ: ಮಲೆನಾಡಲ್ಲಿ ತಿರುಗಾಡ್ತಾ, ಬೀಚಲ್ಲಿ ಚಿಲ್ ಮಾಡ್ತಾ, ಜೇಬಲ್ಲಿ ಹಣ ಬರ್ತಿದ್ರೆ ಹೇಗಿರುತ್ತೆ ಅಂತ ಯೋಚಿಸಿ! ಇವಾಗ್ ಬಹಳಷ್ಟು ಜನ ಹೀಗೆ ಮಾಡ್ತಿದ್ದಾರೆ. ಪ್ರಯಾಣ ಮಾಡಿ ಹಣ ಗಳಿಸೋದು ಈಗ ಹೊಸ ಟ್ರೆಂಡ್. ತಿರುಗಾಡೋ ಹವ್ಯಾಸ ಇದ್ರೆ ಈ ಐಡಿಯಾ ನಿಮಗಾಗಿ.
ಕರ್ನಾಟಕದ ಯಾವ ಜಿಲ್ಲೆಗಳು ತುಂಬಾನೆ ದುಬಾರಿಯಾಗಿವೆ. ಅಲ್ಲಿ ಜೀವನ ಮಾಡಬೇಕು ಅಂದ್ರೆ ಜೇಬಲ್ಲಿ ಹಣ ತುಂಬಾ ಇದೆಯೇ ಎಂದು ನೋಡಬೇಕು. ಆ ಜಿಲ್ಲೆಗಳು ಯಾವುವು ನೋಡೋಣ.
2026ರಿಂದ 2 ಗಂಟೆಗಿಂತ ಕಡಿಮೆ ಅವಧಿಯ ವಿಮಾನ ಪ್ರಯಾಣದಲ್ಲಿ 'ನಿಂತು ಪ್ರಯಾಣಿಸುವ' ಸ್ಕೈರೈಡರ್ 2.0 ಆಸನಗಳು ಪಾದಾರ್ಪಣೆ ಮಾಡಲಿವೆ. ಸಾಮಾನ್ಯ ಎಕಾನಮಿ ಸೀಟ್ಗಳಿಗಿಂತ ಕಡಿಮೆ ವಿಸ್ತೀರ್ಣವುಳ್ಳ ಈ ಆಸನಗಳಲ್ಲಿ ಪ್ರಯಾಣಿಕರು ಅರೆನಿಂತ ಸ್ಥಿತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ.
ಮಾನ್ಸೂನ್ನಲ್ಲಿ ಪ್ರಯಾಣಿಸುವುದರ ಮಜಾನೇ ಬೇರೆ. ಹಚ್ಚ ಹಸಿರು, ತಂಪಾದ ಗಾಳಿ ಮತ್ತು ಸುಂದರವಾದ ದೃಶ್ಯಗಳು ಈ ಋತುವನ್ನು ವಿಶೇಷವಾಗಿಸುತ್ತವೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಈ ಸ್ಥಳಗಳನ್ನು ನೋಡಲೇಬೇಕು.
ಭಾರತದಲ್ಲಿ ಸುಂದರ ರೈಲು ಪ್ರಯಾಣಗಳಿವು: ಕಲ್ಕಾ-ಶಿಮ್ಲಾ ಟಾಯ್ ಟ್ರೈನ್ ಹಿಮಾಚಲದ ಸುಂದರ ದೃಶ್ಯಗಳ ಮೂಲಕ ಸಾಗುತ್ತದೆ. ಮಂಡಪಂ-ರಾಮೇಶ್ವರಂ ರೈಲು ಪಂಬನ್ ಸೇತುವೆಯ ಮೇಲೆ ಸಮುದ್ರದ ಮೇಲೆ ಸಾಗುತ್ತದೆ. ಜೈಸಲ್ಮೇರ್-ಜೋಧ್ಪುರ ರೈಲು ರಾಜಸ್ಥಾನದ ಮರುಭೂಮಿಯ ಸೌಂದರ್ಯ ತೋರುತ್ತದೆ. ಸಿಲಿಗುರಿ-ಡಾರ್ಜಿಲಿಂಗ್ ಚಹಾ ತೋಟ, ಜಲಪಾತಗಳ ಮೂಲಕ ಹಾಯ್ದು ಹೋಗುತ್ತದೆ. ಮುಂಬೈ-ಗೋವಾ ಕರಾವಳಿ ಪ್ರದೇಶದ ಸೊಬಗನ್ನು ಪ್ರದರ್ಶಿಸುತ್ತದೆ.
ಒಂದು ಕಾಲದಲ್ಲಿ ಕರ್ನಾಟದ ಹಳ್ಳಿ ಹಳ್ಳಿಗಳನ್ನು ಬೆಚ್ಚಿ ಬೀಳಿಸಿದ್ದ ಮಾಟಗಾತಿ ದೆವ್ವವೊಂದರ ಕಥೆ ಗೊತ್ತಾ? ನಾಳೆ ಬಾ ಎಂದು ಜನಪ್ರಿಯತೆ ಪಡೆದಿರುವ ವಾಕ್ಯದ ಹಿಂದಿದೆ ಒಂದು ದೆವ್ವದ ಕಥೆ.
ನೈಜೀರಿಯಾದಲ್ಲಿ ವಧುವಿನ ಮೇಲೆ ಹಣ ಸುರಿಸಿ ನಗಿಸುವ ಮೂಲಕ ಮದುವೆ ನೆರವೇರಿಸುವ ವಿಶಿಷ್ಟ ಸಂಪ್ರದಾಯವಿದೆ. "ಸ್ಪ್ರೇಯಿಂಗ್ ನೈರಾ" ಎಂಬ ಈ ಆಚರಣೆಯಲ್ಲಿ ವರನ ಕಡೆಯವರು ವಧುವಿನ ಮೇಲೆ ನೋಟುಗಳ ಮಳೆ ಸುರಿಸುತ್ತಾರೆ. ವಧುವಿನ ತೃಪ್ತಿಯ ನಗುವೇ ಮುಂದಿನ ವಿಧಿವಿಧಾನಗಳಿಗೆ ಸಂಕೇತ. ವರನ ಆರ್ಥಿಕ ಸ್ಥಿತಿ ಪ್ರದರ್ಶಿಸುವ ಈ ಸಂಪ್ರದಾಯ ಯೊರುಬಾ ಸಂಸ್ಕೃತಿಯಿಂದ ಬಂದಿದೆ.