Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel

ಪ್ರವಾಸ ಕೈಪಿಡಿ

ಫೀಚರ್ಡ್‌FashionFoodHealth LifeKitchen
RelationshipTravelWomen

ಇನ್ನಷ್ಟು ಸುದ್ದಿ

ಭಾರತದ ಈ ಐತಿಹಾಸಿಕ ತಾಣಗಳಿಗೆ ಒಮ್ಮೆಯಾದರು ಭೇಟಿ ನೀಡಿ
ಭಾರತದ ಈ ಐತಿಹಾಸಿಕ ತಾಣಗಳಿಗೆ ಒಮ್ಮೆಯಾದರು ಭೇಟಿ ನೀಡಿ

ಭಾರತವು ಐತಿಹಾಸಿಕ ವಾಸ್ತು ಶಿಲ್ಪಗಳ ತವರೂರು. ದೆಹಲಿಯಿಂದ ಹಿಡಿದು, ಕಾಶ್ಮೀರದವರೆಗೂ ಹಲವು ವಾಸ್ತು ಶಿಲ್ಪ ವೈಭವವನ್ನು ನೀವು ಕಣ್ತುಂಬಿಸಿಕೊಳ್ಳಬಹುದು. 
 

ಅತ್ಯಂತ ಸಂತೋಷವಾಗಿರೋ ರಾಷ್ಟ್ರ ಫಿನ್ ಲ್ಯಾಂಡ್… ಭಾರತ ಯಾಕೆ ಹ್ಯಾಪಿ ಆಗಿಲ್ಲ?!
ಅತ್ಯಂತ ಸಂತೋಷವಾಗಿರೋ ರಾಷ್ಟ್ರ ಫಿನ್ ಲ್ಯಾಂಡ್… ಭಾರತ ಯಾಕೆ ಹ್ಯಾಪಿ ಆಗಿಲ್ಲ?!

ವಿಶ್ವದ ಅತ್ಯಂತ ಸಂತೋಷವಾಗಿರುವ ದೇಶಗಳ ಲಿಸ್ಟ್ ನಲ್ಲಿ ಕಳೆದ 8 ವರ್ಷಗಳಿಂದ ಫಿನ್ ಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. ಭಾರತ ಟಾಪ್ 100ರಲ್ಲೂ ಸ್ಥಾನ ಪಡೆದಿಲ್ಲ. 
 

ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸಿಗುವ 5 ವಸ್ತುಗಳು; ನೀವು ಬಿಟ್ಟುಬಂದ್ರೆ ಚೀಪ್ ರೇಟ್‌ಗೆ ಮಾರಾಟ!
ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸಿಗುವ 5 ವಸ್ತುಗಳು; ನೀವು ಬಿಟ್ಟುಬಂದ್ರೆ ಚೀಪ್ ರೇಟ್‌ಗೆ ಮಾರಾಟ!

ವಿಮಾನ ಪ್ರಯಾಣದ ತಂತ್ರಗಳು ಉಚಿತ ವಸ್ತುಗಳು : ವಿಮಾನದಲ್ಲಿ ಪ್ರಯಾಣಿಸುವಾಗ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ, ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಯಾವುದೇ ನಿರ್ಬಂಧಗಳಿಲ್ಲದೆ ತೆಗೆದುಕೊಂಡು ಹೋಗಬಹುದಾದ ಹಲವು ವಸ್ತುಗಳು ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ? ಅಂತಹ ವಸ್ತುಗಳು ಯಾವುವು ಎಂದು ತಿಳಿಯಿರಿ...

ಕರಾವಳಿ ಪ್ರಯಾಣಿಕರಿಗೆ ಅಲರ್ಟ್‌: ಸಕಲೇಶಪುರ –ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಕಾಮಗಾರಿ, 6 ತಿಂಗಳು ರೈಲುಗಳ ಸಂಚಾರ ರದ್ದು
ಕರಾವಳಿ ಪ್ರಯಾಣಿಕರಿಗೆ ಅಲರ್ಟ್‌: ಸಕಲೇಶಪುರ –ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಕಾಮಗಾರಿ, 6 ತಿಂಗಳು ರೈಲುಗಳ ಸಂಚಾರ ರದ್ದು

ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯಿಂದಾಗಿ 6 ತಿಂಗಳವರೆಗೆ ಯಶವಂತಪುರ-ಮಂಗಳೂರು/ಕಾರವಾರ ರೈಲುಗಳು ರದ್ದಾಗಿವೆ.

 

ಕರ್ನಾಟಕದಲ್ಲಿ ಕನ್ನಡ ಮಾತನಾಡೋದು 66% ಜನ… ಅತಿ ಹೆಚ್ಚು ಕನ್ನಡ ಮಾತನಾಡೋ ಜಿಲ್ಲೆ….
ಕರ್ನಾಟಕದಲ್ಲಿ ಕನ್ನಡ ಮಾತನಾಡೋದು 66% ಜನ… ಅತಿ ಹೆಚ್ಚು ಕನ್ನಡ ಮಾತನಾಡೋ ಜಿಲ್ಲೆ….

ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಅಲ್ಲದೇ ಬೇರೆ ಭಾಷೆಯ ಜನರು ಕೂಡ ಇದ್ದಾರೆ. ರಾಜ್ಯದಲ್ಲಿ 100% ಜನ ಕನ್ನಡ ಮಾತನಾಡಲ್ಲ. ಹಾಗಿದ್ರೆ ಕನ್ನಡ ಮಾತನಾಡೋರೆಷ್ಟು?
 

ವಿಮಾನ ಇಳಿದ ತಕ್ಷಣ ಗಗನಸಖಿಯರು ಮಾಡುವುದೇನು, ಎಷ್ಟು ಗಂಟೆ ಕೆಲಸ ಮಾಡ್ತಾರೆ?
ವಿಮಾನ ಇಳಿದ ತಕ್ಷಣ ಗಗನಸಖಿಯರು ಮಾಡುವುದೇನು, ಎಷ್ಟು ಗಂಟೆ ಕೆಲಸ ಮಾಡ್ತಾರೆ?

ಗಗನಸಖಿಯರ ಕೆಲಸ ಕೇವಲ ಪ್ರಯಾಣಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲ. ವಿಮಾನ ಹಾರಾಟದ ಮೊದಲು ಮತ್ತು ನಂತರವೂ ಅವರಿಗೆ ಹಲವು ಜವಾಬ್ದಾರಿಗಳಿವೆ. ಕ್ಯಾಬಿನ್ ಪರಿಶೀಲನೆ, ಶುಚಿಗೊಳಿಸುವಿಕೆ, ದಾಖಲೆ ಪರಿಶೀಲನೆ ಮತ್ತು ಮುಂದಿನ ಹಾರಾಟಕ್ಕೆ ತಯಾರಿ ಇವುಗಳಲ್ಲಿ ಕೆಲವು.

ದುಬಾರಿ ಸ್ಕಾರ್ಫ್‌ ಹಾಕಿ ವಿದೇಶದಲ್ಲಿ ಸುತ್ತಾಡಿದ ವಿಜಯಲಕ್ಷ್ಮೀ ದರ್ಶನ್!‌ ಆ ದುಡ್ಡಲ್ಲಿ ಮೊಬೈಲ್ ಬರತ್ತೆ!
ದುಬಾರಿ ಸ್ಕಾರ್ಫ್‌ ಹಾಕಿ ವಿದೇಶದಲ್ಲಿ ಸುತ್ತಾಡಿದ ವಿಜಯಲಕ್ಷ್ಮೀ ದರ್ಶನ್!‌ ಆ ದುಡ್ಡಲ್ಲಿ ಮೊಬೈಲ್ ಬರತ್ತೆ!

ನಟ ದರ್ಶನ್‌ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈಗ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಮಯ ಕಳೆದ ಅವರು ಕೆಲ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 

ಕರ್ನಾಟಕದ ಊರುಗಳ ಹೆಸರಿನ ಹಿಂದಿರೋ ಇತಿಹಾಸ ಇಂಟ್ರೆಸ್ಟಿಂಗ್ ಆಗಿದೆ… ನಿಮ್ಮೂರಿನ ಕಥೆನೂ ಕೇಳಿ…
ಕರ್ನಾಟಕದ ಊರುಗಳ ಹೆಸರಿನ ಹಿಂದಿರೋ ಇತಿಹಾಸ ಇಂಟ್ರೆಸ್ಟಿಂಗ್ ಆಗಿದೆ… ನಿಮ್ಮೂರಿನ ಕಥೆನೂ ಕೇಳಿ…

ನಿಮ್ಮ ಊರಿಗೆ ಯಾಕೆ ಆ ಹೆಸರು ಬಂತು ಎಂದು ಯಾವತ್ತಾದ್ರೂ ಯೋಚನೆ ಮಾಡಿದ್ದೀರಿ? ಇಲ್ಲ ಅಂದ್ರೆ ಇಲ್ಲಿದೆ ನೋಡಿ ಊರುಗಳು ಹೆಸರಿನ ಹಿಂದಿರೋ ಕಥೆ. 
 

ಜೋಗ ಜಲಪಾತ ಇನ್ಮುಂದೆ ಸರ್ವ ಋತು ಪ್ರವಾಸಿ ತಾಣ, 90 ಕೋಟಿ ರೂನಲ್ಲಿ ಅಭಿವೃದ್ಧಿ!
ಜೋಗ ಜಲಪಾತ ಇನ್ಮುಂದೆ ಸರ್ವ ಋತು ಪ್ರವಾಸಿ ತಾಣ, 90 ಕೋಟಿ ರೂನಲ್ಲಿ ಅಭಿವೃದ್ಧಿ!

ಜೋಗ ಜಲಪಾತವನ್ನು ಸರ್ವಋತು ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಲಿಂಗನಮಕ್ಕಿ ಜಲಾಶಯದ ಬಳಿ ಕೆಆರ್‌ಎಸ್ ಮಾದರಿಯ ಉದ್ಯಾನವನ ನಿರ್ಮಾಣವಾಗಲಿದೆ. ವೀಕ್ಷಣಾ ಗೋಪುರ, ಪಂಚತಾರಾ ಹೋಟೆಲ್, ಜಾಯಿಂಟ್ ವೀಲ್, ಕೇಬಲ್ ಕಾರ್, ಗ್ಲಾಸ್ ಹೌಸ್ ನಿರ್ಮಾಣವೂ ಆಗಲಿದೆ. ರಾತ್ರಿ ೧೦ ಗಂಟೆಯವರೆಗೆ ಪ್ರವಾಸಿಗರಿಗೆ ಮನರಂಜನೆ ಲಭ್ಯವಾಗಲಿದೆ.

ಭಾರತದ ಸಿರಿವಂತರ ನಗರಗಳಿವು… ಟಾಪ್ 10ರಲ್ಲಿ ಕರ್ನಾಟಕದ ಯಾವ ನಗರಕ್ಕಿದೆ ಸ್ಥಾನ?
ಭಾರತದ ಸಿರಿವಂತರ ನಗರಗಳಿವು… ಟಾಪ್ 10ರಲ್ಲಿ ಕರ್ನಾಟಕದ ಯಾವ ನಗರಕ್ಕಿದೆ ಸ್ಥಾನ?

ಭಾರತದ ಶ್ರೀಮಂತರ ನಗರಗಳ ಲಿಸ್ಟ್ ಇಲ್ಲಿದೆ. ಟಾಪ್ 10 ಲಿಸ್ಟಲ್ಲಿ ಕರ್ನಾಟಕದ ಯಾವ ನಗರ ಇದೆ ಅನ್ನೋದನ್ನು ನೀವು ಗೆಸ್ ಮಾಡ ಬಲ್ಲಿರಾ? 
 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 325
  • 326
  • 327
  • next >
Top Stories