Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಪಾಕಿಸ್ತಾನದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ ಡಾಕು ಮಹರಾಜ; ಬಾಲಯ್ಯನ ಆರ್ಭಟಕ್ಕೆ ಆಕೆಯೇ ಕಾರಣ!
ಪಾಕಿಸ್ತಾನದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ ಡಾಕು ಮಹರಾಜ; ಬಾಲಯ್ಯನ ಆರ್ಭಟಕ್ಕೆ ಆಕೆಯೇ ಕಾರಣ!

ನಂದಮೂರಿ ಬಾಲಕೃಷ್ಣ ಅಭಿನಯದ ಕೊನೆಯ ಚಿತ್ರ ಡಾಕು ಮಹಾರಾಜ್. ನಿರ್ದೇಶಕ ಬಾಬಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಿ 150 ಕೋಟಿ ಗಳಿಸಿತು.

ಗಗನ ಕುಸುಮ ಚಿತ್ರ ವಿಮರ್ಶೆ: ವಿಷಾದವನ್ನು ದಾಟಿಸುವ ಚಿತ್ರರಂಗದ ಕಥನ
ಗಗನ ಕುಸುಮ ಚಿತ್ರ ವಿಮರ್ಶೆ: ವಿಷಾದವನ್ನು ದಾಟಿಸುವ ಚಿತ್ರರಂಗದ ಕಥನ

ಚಿತ್ರರಂಗದ ಸೊಗಸು, ಬೆಡಗು ಬಿನ್ನಾಣದ ಜೊತೆ ಮಾನವ ಸಹಜ ದುರಾಸೆ, ಅತಿಯಾಸೆಯನ್ನು ನಿಧಾನಕ್ಕೆ ಬಿಚ್ಚಿಡುತ್ತಾ ಹೋಗುತ್ತದೆ ಈ ಸಿನಿಮಾ. ವೈಭವದ ಜೊತೆ ವಿಷಾದವನ್ನೂ ಕಟ್ಟಿಕೊಡುತ್ತದೆ. ಮನುಷ್ಯನ ಮನಸ್ಸಿನ ಅಗಾಧ ಸಾಧ್ಯತೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ.

Vishnu Priya Film Review: ಪ್ರೀತಿಗೆ ಸಾವಿಲ್ಲ.. ನೋಡುಗರಿಗೂ ಪ್ರಿಯವಾಗುವ ವಿಷ್ಣು
Vishnu Priya Film Review: ಪ್ರೀತಿಗೆ ಸಾವಿಲ್ಲ.. ನೋಡುಗರಿಗೂ ಪ್ರಿಯವಾಗುವ ವಿಷ್ಣು

ಕಾಡುವ ಚಿತ್ರಗಳ ಕತೆ ಏನು ಅಂತ ಕೇಳುವುದಕ್ಕಿಂತ ನೋಡುವುದು ಉತ್ತಮ. ಶ್ರೇಯಸ್ ಅಭಿನಯ, ಡ್ಯಾನ್ಸ್, ಫೈಟ್, ಡೈಲಾಗ್‌ನಲ್ಲಿ ಮಾತ್ರವಲ್ಲ ಎಮೋಷನ್ ದೃಶ್ಯಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. 
 

ಒಲವಿನ ಪಯಣ ಚಿತ್ರ ವಿಮರ್ಶೆ: ಭಾವನೆಗಳ ಕಡಲಲ್ಲಿ ದೂರ ತೀರ ಯಾನ, ಸ್ನೇಹದ ಬಿಸುಪು, ಪ್ರೇಮದ ನವಿರುತನ
ಒಲವಿನ ಪಯಣ ಚಿತ್ರ ವಿಮರ್ಶೆ: ಭಾವನೆಗಳ ಕಡಲಲ್ಲಿ ದೂರ ತೀರ ಯಾನ, ಸ್ನೇಹದ ಬಿಸುಪು, ಪ್ರೇಮದ ನವಿರುತನ

ಪ್ರೇಮದ ಆಹ್ಲಾದತೆ, ವಿರಹದ ವಿಷಾದ, ಸ್ನೇಹದ ಧೈರ್ಯ ಎಲ್ಲವನ್ನೂ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಸಿನಿಮಾದ ಕತೆಯಲ್ಲಿ ಧುತ್ತೆಂದು ಒಂದು ತಿರುವು ಎದುರಾಗುತ್ತದೆ. ಅಲ್ಲಿಂದ ಈ ಕತೆಯು ಮತ್ತೊಂದು ಹಾದಿ ಹೊರಳಿಕೊಳ್ಳುತ್ತದೇ. ಅದೇ ಈ ಚಿತ್ರದ ಪ್ಲಸ್ಸು.

Vidya Ganesha Film Review: ಮಲ್ಲು ಜಮಖಂಡಿ ಪ್ರೇಮ ಕತೆಯಲ್ಲಿ ಉದಾತ್ತ ಉದ್ದೇಶ
Vidya Ganesha Film Review: ಮಲ್ಲು ಜಮಖಂಡಿ ಪ್ರೇಮ ಕತೆಯಲ್ಲಿ ಉದಾತ್ತ ಉದ್ದೇಶ

ನಿರ್ದೇಶಕರು ಇಲ್ಲಿ ಪ್ರೇಮ ಮತ್ತು ಶಿಕ್ಷಣ ಎಂಬ ಎರಡು ಅಂಶಗಳನ್ನು ಇಟ್ಟಿದ್ದಾರೆ. ಕುತೂಹಲಕರವಾಗಿ ಕತೆ ಮುಂದಕ್ಕೆ ಹೋಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಮಲ್ಲು, ಸುಲಕ್ಷಾ ಸೊಗಸಾಗಿ ನಟಿಸಿದ್ದಾರೆ. 

ಎಲ್ಲೋ ಜೋಗಪ್ಪ ನಿನ್ನ ಅರಮನೆ ಚಿತ್ರ ವಿಮರ್ಶೆ: ಪ್ರಯಾಣವೇ ಪ್ರಧಾನ, ಸಂಬಂಧಗಳೇ ಜೀವಾಳ
ಎಲ್ಲೋ ಜೋಗಪ್ಪ ನಿನ್ನ ಅರಮನೆ ಚಿತ್ರ ವಿಮರ್ಶೆ: ಪ್ರಯಾಣವೇ ಪ್ರಧಾನ, ಸಂಬಂಧಗಳೇ ಜೀವಾಳ

ಅಪ್ಪ ಅಮ್ಮನ ಕಾಳಜಿಯಲ್ಲಿ ಜತನದಿಂದ ಬೆಳೆದ ಹುಡುಗ ಹೊರ ಜಗತ್ತಿಗೆ ಮುಖಾಮುಖಿಯಾದಾಗ ಆಗುವ ಅನುಭವ, ಜೀವನ ಸಾಕ್ಷಾತ್ಕಾರಗಳೇ ಈ ಸಿನಿಮಾ. ನಾಯಕನ ಜರ್ನಿಯುದ್ದಕ್ಕೂ ಅಲ್ಲಲ್ಲಿ ತಂದೆ ಮಗನ ಪ್ರೀತಿಯ ದೃಶ್ಯ ನಾಯಕನಿಗೆ ಕಾಣಸಿಕ್ಕು ಆತ ಎಮೋಶನಲ್‌ ಆಗ್ತಾನೆ.

ನಟ ಗೋವಿಂದ ಸಿನಿಮಾ ಮುಂದೆ ಶಾರುಖ್ ಖಾನ್ ಬಚ್ಚಾ; ಕರಣ್ ಜೋಹರ್
ನಟ ಗೋವಿಂದ ಸಿನಿಮಾ ಮುಂದೆ ಶಾರುಖ್ ಖಾನ್ ಬಚ್ಚಾ; ಕರಣ್ ಜೋಹರ್

90ರ ದಶಕದಲ್ಲಿ ಗೋವಿಂದಾ ಅವರ ಪ್ರಭಾವ SRK ಮೇಲೆ ಹೆಚ್ಚಿತ್ತು! ಬಿಹಾರದಲ್ಲಿ 'ದೂಲ್ಹೆ ರಾಜ' 'ಕುಚ್ ಕುಚ್ ಹೋತಾ ಹೈ' ಅನ್ನು ಹಿಂದಿಕ್ಕಿತು ಎಂದು ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಗೋವಿಂದಾ ಅವರ ಸ್ಟಾರ್‌ಡಮ್ ಹೇಗೆ ಎಲ್ಲರನ್ನೂ ಮೀರಿಸಿತು ಎಂದು ತಿಳಿಯಿರಿ.

ನೆಟ್‌ಫ್ಲಿಕ್ಸ್‌ನಲ್ಲಿ ಡಾಕು ಮಹಾರಾಜ್‌ ಸಿನಿಮಾದ ಊರ್ವಶಿ ರೌಟೇಲಾ ದೃಶ್ಯಕ್ಕೆ ಕತ್ತರಿ? ಸತ್ಯಾಂಶ ಇಲ್ಲಿದೆ!
ನೆಟ್‌ಫ್ಲಿಕ್ಸ್‌ನಲ್ಲಿ ಡಾಕು ಮಹಾರಾಜ್‌ ಸಿನಿಮಾದ ಊರ್ವಶಿ ರೌಟೇಲಾ ದೃಶ್ಯಕ್ಕೆ ಕತ್ತರಿ? ಸತ್ಯಾಂಶ ಇಲ್ಲಿದೆ!

ನಂದಮೂರಿ ಬಾಲಕೃಷ್ಣ ಅವರ ಡಾಕು ಮಹಾರಾಜ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಆದರೆ ಬಿಡುಗಡೆಗೆ ಮುಂಚೆ ಊರ್ವಶಿ ರೌಟೇಲಾ ಅವರ ಕೆಲವು ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂಬ ವದಂತಿ ಹಬ್ಬಿದೆ.

Chhava Review: ಸಂಭಾಜಿ ಮಹಾರಾಜನ ಪಾತ್ರದಲ್ಲಿ ಅಬ್ಬರಿಸಿದ ವಿಕ್ಕಿ ಕೌಶಲ್, ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ ರಶ್ಮಿಕಾ!
Chhava Review: ಸಂಭಾಜಿ ಮಹಾರಾಜನ ಪಾತ್ರದಲ್ಲಿ ಅಬ್ಬರಿಸಿದ ವಿಕ್ಕಿ ಕೌಶಲ್, ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ ರಶ್ಮಿಕಾ!

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರದ ವಿಮರ್ಶೆ. ಛತ್ರಪತಿ ಸಂಭಾಜಿ ಮಹಾರಾಜರ ಜೀವನ, ಹೋರಾಟ ಮತ್ತು ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Raju James Bond Film Review: ಮಧ್ಯಮ ವರ್ಗದ ಹುಡುಗನ ಹಾಡು ಪಾಡು: ಪುರ್ಸೊತ್ತಲ್ಲಿ ಪ್ರೀತಿಯ ಹುಡುಗಿ
Raju James Bond Film Review: ಮಧ್ಯಮ ವರ್ಗದ ಹುಡುಗನ ಹಾಡು ಪಾಡು: ಪುರ್ಸೊತ್ತಲ್ಲಿ ಪ್ರೀತಿಯ ಹುಡುಗಿ

ಮೊದಲ ಭಾಗದಲ್ಲಿ ಪ್ರೀತಿ, ಕುಟುಂಬ, ಕಷ್ಟ ಸಂಕಷ್ಟಗಳು ಎದುರಾದರೆ ದ್ವಿತೀಯಾರ್ಧದಲ್ಲಿ ಕತೆ ಬುದ್ಧಿವಂತಿಕೆಯ ಜಾಡು ಹಿಡಿಯುತ್ತದೆ. ಜಾಣ್ಮೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬುದು ಈ ಕತೆಯ ಕುತೂಹಲಕರ ಅಂಶವಾಗಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 719
  • 720
  • 721
  • next >
Top Stories