ನಂದಮೂರಿ ಬಾಲಕೃಷ್ಣ ಅಭಿನಯದ ಕೊನೆಯ ಚಿತ್ರ ಡಾಕು ಮಹಾರಾಜ್. ನಿರ್ದೇಶಕ ಬಾಬಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಿ 150 ಕೋಟಿ ಗಳಿಸಿತು.
ಚಿತ್ರರಂಗದ ಸೊಗಸು, ಬೆಡಗು ಬಿನ್ನಾಣದ ಜೊತೆ ಮಾನವ ಸಹಜ ದುರಾಸೆ, ಅತಿಯಾಸೆಯನ್ನು ನಿಧಾನಕ್ಕೆ ಬಿಚ್ಚಿಡುತ್ತಾ ಹೋಗುತ್ತದೆ ಈ ಸಿನಿಮಾ. ವೈಭವದ ಜೊತೆ ವಿಷಾದವನ್ನೂ ಕಟ್ಟಿಕೊಡುತ್ತದೆ. ಮನುಷ್ಯನ ಮನಸ್ಸಿನ ಅಗಾಧ ಸಾಧ್ಯತೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ.
ಕಾಡುವ ಚಿತ್ರಗಳ ಕತೆ ಏನು ಅಂತ ಕೇಳುವುದಕ್ಕಿಂತ ನೋಡುವುದು ಉತ್ತಮ. ಶ್ರೇಯಸ್ ಅಭಿನಯ, ಡ್ಯಾನ್ಸ್, ಫೈಟ್, ಡೈಲಾಗ್ನಲ್ಲಿ ಮಾತ್ರವಲ್ಲ ಎಮೋಷನ್ ದೃಶ್ಯಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.
ಪ್ರೇಮದ ಆಹ್ಲಾದತೆ, ವಿರಹದ ವಿಷಾದ, ಸ್ನೇಹದ ಧೈರ್ಯ ಎಲ್ಲವನ್ನೂ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಸಿನಿಮಾದ ಕತೆಯಲ್ಲಿ ಧುತ್ತೆಂದು ಒಂದು ತಿರುವು ಎದುರಾಗುತ್ತದೆ. ಅಲ್ಲಿಂದ ಈ ಕತೆಯು ಮತ್ತೊಂದು ಹಾದಿ ಹೊರಳಿಕೊಳ್ಳುತ್ತದೇ. ಅದೇ ಈ ಚಿತ್ರದ ಪ್ಲಸ್ಸು.
ನಿರ್ದೇಶಕರು ಇಲ್ಲಿ ಪ್ರೇಮ ಮತ್ತು ಶಿಕ್ಷಣ ಎಂಬ ಎರಡು ಅಂಶಗಳನ್ನು ಇಟ್ಟಿದ್ದಾರೆ. ಕುತೂಹಲಕರವಾಗಿ ಕತೆ ಮುಂದಕ್ಕೆ ಹೋಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಮಲ್ಲು, ಸುಲಕ್ಷಾ ಸೊಗಸಾಗಿ ನಟಿಸಿದ್ದಾರೆ.
ಅಪ್ಪ ಅಮ್ಮನ ಕಾಳಜಿಯಲ್ಲಿ ಜತನದಿಂದ ಬೆಳೆದ ಹುಡುಗ ಹೊರ ಜಗತ್ತಿಗೆ ಮುಖಾಮುಖಿಯಾದಾಗ ಆಗುವ ಅನುಭವ, ಜೀವನ ಸಾಕ್ಷಾತ್ಕಾರಗಳೇ ಈ ಸಿನಿಮಾ. ನಾಯಕನ ಜರ್ನಿಯುದ್ದಕ್ಕೂ ಅಲ್ಲಲ್ಲಿ ತಂದೆ ಮಗನ ಪ್ರೀತಿಯ ದೃಶ್ಯ ನಾಯಕನಿಗೆ ಕಾಣಸಿಕ್ಕು ಆತ ಎಮೋಶನಲ್ ಆಗ್ತಾನೆ.
90ರ ದಶಕದಲ್ಲಿ ಗೋವಿಂದಾ ಅವರ ಪ್ರಭಾವ SRK ಮೇಲೆ ಹೆಚ್ಚಿತ್ತು! ಬಿಹಾರದಲ್ಲಿ 'ದೂಲ್ಹೆ ರಾಜ' 'ಕುಚ್ ಕುಚ್ ಹೋತಾ ಹೈ' ಅನ್ನು ಹಿಂದಿಕ್ಕಿತು ಎಂದು ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಗೋವಿಂದಾ ಅವರ ಸ್ಟಾರ್ಡಮ್ ಹೇಗೆ ಎಲ್ಲರನ್ನೂ ಮೀರಿಸಿತು ಎಂದು ತಿಳಿಯಿರಿ.
ನಂದಮೂರಿ ಬಾಲಕೃಷ್ಣ ಅವರ ಡಾಕು ಮಹಾರಾಜ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಆದರೆ ಬಿಡುಗಡೆಗೆ ಮುಂಚೆ ಊರ್ವಶಿ ರೌಟೇಲಾ ಅವರ ಕೆಲವು ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂಬ ವದಂತಿ ಹಬ್ಬಿದೆ.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರದ ವಿಮರ್ಶೆ. ಛತ್ರಪತಿ ಸಂಭಾಜಿ ಮಹಾರಾಜರ ಜೀವನ, ಹೋರಾಟ ಮತ್ತು ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಮೊದಲ ಭಾಗದಲ್ಲಿ ಪ್ರೀತಿ, ಕುಟುಂಬ, ಕಷ್ಟ ಸಂಕಷ್ಟಗಳು ಎದುರಾದರೆ ದ್ವಿತೀಯಾರ್ಧದಲ್ಲಿ ಕತೆ ಬುದ್ಧಿವಂತಿಕೆಯ ಜಾಡು ಹಿಡಿಯುತ್ತದೆ. ಜಾಣ್ಮೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬುದು ಈ ಕತೆಯ ಕುತೂಹಲಕರ ಅಂಶವಾಗಿದೆ.