Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Entertainment
  • Movie Reviews

ಸಿನಿಮಾ ವಿಮರ್ಶೆಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk

ಇನ್ನಷ್ಟು ಸುದ್ದಿ

ಭುವನಂ ಗಗನಂ ಚಿತ್ರ ವಿಮರ್ಶೆ: ಪಯಣಕ್ಕೊಂದು ಪ್ರೇಮದ ದಾರಿ, ಒಮ್ಮೆ ಭಾವುಕ, ಕೊಂಚ ಸಸ್ಪೆನ್ಸ್‌
ಭುವನಂ ಗಗನಂ ಚಿತ್ರ ವಿಮರ್ಶೆ: ಪಯಣಕ್ಕೊಂದು ಪ್ರೇಮದ ದಾರಿ, ಒಮ್ಮೆ ಭಾವುಕ, ಕೊಂಚ ಸಸ್ಪೆನ್ಸ್‌

ಇದು ಕೊಂಚ ಸಸ್ಪೆನ್ಸ್‌. ಆದರೆ, ಇಬ್ಬರು ಜತೆಯಾಗಿ ಪ್ರಯಾಣ ಮಾಡುತ್ತಲೇ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಕಾಲೇಜು, ಹುಡುಗಾಟಿಕೆ, ಫೈಟು, ಪ್ರೀತಿ-ಪ್ರೇಮ, ಮದುವೆ ಮತ್ತು ಹೆತ್ತವರ ಸಿಟ್ಟು, ಕೈ ಹಿಡಿದವಳೇ ದೂರ ಆಗಿದ್ದು ಯಾಕೆ ಎನ್ನುವ ಸಂಗತಿಗಳು ಒಬ್ಬರ ಕತೆಯಲ್ಲಿ ಬಂದು ಹೋಗುತ್ತವೆ. 
 

Sidlingu 2 Movie Review: ಡಬಲ್‌ ಮೀನಿಂಗ್‌ ಇಲ್ಲ, ಭಕ್ತಿಯೇ ಎಲ್ಲಾ, ಮಜಾ ಡೈಲಾಗ್‌ಗಳು
Sidlingu 2 Movie Review: ಡಬಲ್‌ ಮೀನಿಂಗ್‌ ಇಲ್ಲ, ಭಕ್ತಿಯೇ ಎಲ್ಲಾ, ಮಜಾ ಡೈಲಾಗ್‌ಗಳು

ಆರಂಭದಿಂದ ಕೊನೆಯವರೆಗೂ ಕತ್ತಿಗೆ ಬೆಲ್ಟ್‌ ಹಾಕಿಕೊಂಡು, ಬಾಯಲ್ಲಿ ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗುನಿಸುವ ಸಿದ್ಲಿಂಗುವಿಗೆ ಇಲ್ಲಿ ನಿರ್ದೇಶಕರ ದಯದಿಂದ ಅಯ್ಯಪ್ಪನ ಕೃಪೆಯಾಗಿದೆ.

ಶಿವಣ್ಣನ 'ಓಂ' ಸಿನಿಮಾ ಮಾದರಿಯಲ್ಲಿ ತಮಿಳಿನಲ್ಲೂ 4 ಸಿನಿಮಾ ರಿ-ರಿಲೀಸ್; ತುಂಬಿ ತುಳುಕಿದ ಗಲ್ಲಾಪೆಟ್ಟಿಗೆ!
ಶಿವಣ್ಣನ 'ಓಂ' ಸಿನಿಮಾ ಮಾದರಿಯಲ್ಲಿ ತಮಿಳಿನಲ್ಲೂ 4 ಸಿನಿಮಾ ರಿ-ರಿಲೀಸ್; ತುಂಬಿ ತುಳುಕಿದ ಗಲ್ಲಾಪೆಟ್ಟಿಗೆ!

ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚುಬಾರಿ ರಿ-ರಿಲೀಸ್ ಆಗಿರುವ ಉಪೇಂದ್ರ ನಿರ್ದೇಶನದ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಓಂ' ಸಿನಿಮಾ ಭಾರೀ ಪ್ರತಿಬಾರಿಯೂ ಸದ್ದು ಮಾಡಿದೆ. ಇದೇ ಮಾದರಿಯಲ್ಲಿ ತಮಿಳುನಲ್ಲಿ ಪ್ಲಾಫ್ ಆದ 4 ಸಿನಿಮಾಗಳನ್ನು ರಿ-ರಿಲೀಸ್ ಮಾಡಿದಾಗ ಗಲ್ಲಾಪೆಟ್ಟಿಗೆ ತುಂಬಿ ತುಳುಕಿವೆ. ಇಲ್ಲಿದೆ ನೋಡಿ ಆ ಸಿನಿಮಾಗಳು..,

ದಕ್ಷಿಣದ ವಿವಾದಾತ್ಮಕ ನಟ ಜಯಂ ರವಿ, ನಿತ್ಯ ಮೆನನ್ ಸಿನಿ ದಾಂಪತ್ಯ; ಒಟಿಟಿಯಲ್ಲಿ ಭಾರೀ ಸದ್ದು!
ದಕ್ಷಿಣದ ವಿವಾದಾತ್ಮಕ ನಟ ಜಯಂ ರವಿ, ನಿತ್ಯ ಮೆನನ್ ಸಿನಿ ದಾಂಪತ್ಯ; ಒಟಿಟಿಯಲ್ಲಿ ಭಾರೀ ಸದ್ದು!

ಜಯಂ ರವಿ ಇತ್ತೀಚೆಗೆ ತಮ್ಮ ಪತ್ನಿಯೊಂದಿಗಿನ ವಿಚ್ಛೇದನದ ವಿಚಾರದಿಂದ ಸುದ್ದಿಯಲ್ಲಿದ್ದರು. ನಿತ್ಯಾ ಮೆನನ್ ಕೂಡ ತಮ್ಮ ಕೆಲವು ಮಾತುಗಳಿಂದ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇವರಿಬ್ಬರೂ ಒಟ್ಟಿಗೆ ನಟಿಸಿರುವ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಇದೀಗ ಒಟಿಟಿಗೆ ಬಂದಿದ್ದ ಭಾರೀ ಸದ್ದು ಮಾಡುತ್ತಿದೆ.

ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಗೋಮುಖವ್ಯಾಘ್ರದ ಅನಾವರಣ
ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಗೋಮುಖವ್ಯಾಘ್ರದ ಅನಾವರಣ

ashram web series: ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಆಶ್ರಮದಲ್ಲಿ ನಡೆಯುವ ಕರಾಳ ಘಟನೆಗಳನ್ನು ಬಿಚ್ಚಿಡುವ ಕಥೆ. ಕುಸ್ತಿಪಟು ಪಮ್ಮಿ, ಪತ್ರಕರ್ತ, ಪೊಲೀಸ್ ಮತ್ತು ವೈದ್ಯೆಯ ತಂಡವು ಬಾಬಾನ ನಿಜವಾದ ಮುಖವನ್ನು ಬಯಲಿಗೆಳೆಯಲು ಹೋರಾಡುತ್ತದೆ.

ಮಿಸ್ಟರ್ ರಾಣಿ ಚಿತ್ರ ವಿಮರ್ಶೆ: ಬದುಕು ಬದಲಾಗುವ ಫಜೀತಿಯ, ವಿಷಾದದ, ತಮಾಷೆಯ ಚಿತ್ರಣ
ಮಿಸ್ಟರ್ ರಾಣಿ ಚಿತ್ರ ವಿಮರ್ಶೆ: ಬದುಕು ಬದಲಾಗುವ ಫಜೀತಿಯ, ವಿಷಾದದ, ತಮಾಷೆಯ ಚಿತ್ರಣ

ಪೋಷಕರ ಒತ್ತಾಯದಿಂದ ತನ್ನ ಖುಷಿಯ ದಾರಿಯನ್ನು ಬಿಡಬೇಕಾದ ತರುಣನ ಅಸಹಾಯಕತೆಯನ್ನು ಕಟ್ಟಿಕೊಡುತ್ತಾರೆ. ಆ ವಿಷಾದವನ್ನು ಹತ್ತಿಕ್ಕುವಂತೆ ಅವರು ಮುಂದಿನ ಚಿತ್ರಕತೆಯನ್ನು ರೂಪಿಸಿದ್ದಾರೆ. 

Adhipatra Film Review: ಪೊಲೀಸ್‌ ಸ್ಟೋರಿಯೊಳಗೆ ಸೇಡಿನ ಕಥೆ, ಬ್ರಹ್ಮರಾಕ್ಷಸನ ಬಗೆಗಿನ ನಂಬಿಕೆ!
Adhipatra Film Review: ಪೊಲೀಸ್‌ ಸ್ಟೋರಿಯೊಳಗೆ ಸೇಡಿನ ಕಥೆ, ಬ್ರಹ್ಮರಾಕ್ಷಸನ ಬಗೆಗಿನ ನಂಬಿಕೆ!

ಉಡುಪಿಯ ಶಿವಪುರ ಅರೆ ಮಲೆನಾಡು ಅರೆ ಕರಾವಳಿ ಜಾಗದಲ್ಲಿ ಇಡೀ ಸಿನಿಮಾ ನಡೆಯುತ್ತದೆ. ಈ ಊರಿಗೆ ಡ್ಯೂಟಿ ಹಾಕಿಸಿಕೊಂಡು ಬರುವ ಸಬ್‌ ಇನ್ಸ್‌ಪೆಕ್ಟರ್‌ ಆತ್ರೇಯ. 

ತಲ್ವಾರ್ ಸಿನಿಮಾ ವಿಮರ್ಶೆ: ಕ್ರೋಧದ ಜಗತ್ತಿನಲ್ಲಿ ಪ್ರೇಮವೇ ಆಸರೆ
ತಲ್ವಾರ್ ಸಿನಿಮಾ ವಿಮರ್ಶೆ: ಕ್ರೋಧದ ಜಗತ್ತಿನಲ್ಲಿ ಪ್ರೇಮವೇ ಆಸರೆ

ಈ ಕತೆಯಲ್ಲಿ ಸಾಕಷ್ಟು ಕ್ರೋಧವಿದೆ. ಕ್ರೌರ್ಯವಿದೆ. ಆ ಬಿಸಿಯನ್ನು ತಣ್ಣಗಾಗಿಸಲು ಪ್ರೇಮವಿದೆ. ಕೈಹಿಡಿದು ಜಗ್ಗಲು ಸೆಂಟಿಮೆಂಟ್ ಇದೆ. ತಿರುವುಗಳು ಒದಗಿಸುವ ಕುತೂಹಲವಿದೆ.

Unlock Raghava Film Review: ನಿಧಿ ಪೆಟ್ಟಿಗೆಗಾಗಿ ಸೊಗಸಾದ ಕಾದಾಟ
Unlock Raghava Film Review: ನಿಧಿ ಪೆಟ್ಟಿಗೆಗಾಗಿ ಸೊಗಸಾದ ಕಾದಾಟ

ವಿಜಯನಗರ ಕಾಲದ ನಿಧಿ ಪೆಟ್ಟಿಗೆ, ಈಗ ಕಾಲದ ರಾಘವನ ಅನ್‌ಲಾಕ್‌ ಪ್ರತಿಭೆ, ಹಳೆಯ ವಸ್ತುಗಳಿಗಾಗಿ ಹಪಹಪಿಸುವ ಪೀಟರ್‌, ಆರ್ಕಿಯಾಲಜಿಸ್ಟ್‌ ಜಾನಕಿ ಇವರ ನಡುವಿನ ಲಿಂಕು ಏನು ಎನ್ನುವ ಒಂದಿಷ್ಟು ಕುತೂಹಲಕಾರಿ ಅಂಶ.

ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್
ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್

ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್‍ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 719
  • 720
  • 721
  • next >
Top Stories