ಇದು ಕೊಂಚ ಸಸ್ಪೆನ್ಸ್. ಆದರೆ, ಇಬ್ಬರು ಜತೆಯಾಗಿ ಪ್ರಯಾಣ ಮಾಡುತ್ತಲೇ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಕಾಲೇಜು, ಹುಡುಗಾಟಿಕೆ, ಫೈಟು, ಪ್ರೀತಿ-ಪ್ರೇಮ, ಮದುವೆ ಮತ್ತು ಹೆತ್ತವರ ಸಿಟ್ಟು, ಕೈ ಹಿಡಿದವಳೇ ದೂರ ಆಗಿದ್ದು ಯಾಕೆ ಎನ್ನುವ ಸಂಗತಿಗಳು ಒಬ್ಬರ ಕತೆಯಲ್ಲಿ ಬಂದು ಹೋಗುತ್ತವೆ.
ಆರಂಭದಿಂದ ಕೊನೆಯವರೆಗೂ ಕತ್ತಿಗೆ ಬೆಲ್ಟ್ ಹಾಕಿಕೊಂಡು, ಬಾಯಲ್ಲಿ ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗುನಿಸುವ ಸಿದ್ಲಿಂಗುವಿಗೆ ಇಲ್ಲಿ ನಿರ್ದೇಶಕರ ದಯದಿಂದ ಅಯ್ಯಪ್ಪನ ಕೃಪೆಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚುಬಾರಿ ರಿ-ರಿಲೀಸ್ ಆಗಿರುವ ಉಪೇಂದ್ರ ನಿರ್ದೇಶನದ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಓಂ' ಸಿನಿಮಾ ಭಾರೀ ಪ್ರತಿಬಾರಿಯೂ ಸದ್ದು ಮಾಡಿದೆ. ಇದೇ ಮಾದರಿಯಲ್ಲಿ ತಮಿಳುನಲ್ಲಿ ಪ್ಲಾಫ್ ಆದ 4 ಸಿನಿಮಾಗಳನ್ನು ರಿ-ರಿಲೀಸ್ ಮಾಡಿದಾಗ ಗಲ್ಲಾಪೆಟ್ಟಿಗೆ ತುಂಬಿ ತುಳುಕಿವೆ. ಇಲ್ಲಿದೆ ನೋಡಿ ಆ ಸಿನಿಮಾಗಳು..,
ಜಯಂ ರವಿ ಇತ್ತೀಚೆಗೆ ತಮ್ಮ ಪತ್ನಿಯೊಂದಿಗಿನ ವಿಚ್ಛೇದನದ ವಿಚಾರದಿಂದ ಸುದ್ದಿಯಲ್ಲಿದ್ದರು. ನಿತ್ಯಾ ಮೆನನ್ ಕೂಡ ತಮ್ಮ ಕೆಲವು ಮಾತುಗಳಿಂದ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇವರಿಬ್ಬರೂ ಒಟ್ಟಿಗೆ ನಟಿಸಿರುವ 'ಕಾದಲಿಕ್ಕ ನೇರಮಿಲ್ಲೈ' ಸಿನಿಮಾ ಇದೀಗ ಒಟಿಟಿಗೆ ಬಂದಿದ್ದ ಭಾರೀ ಸದ್ದು ಮಾಡುತ್ತಿದೆ.
ashram web series: ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಆಶ್ರಮದಲ್ಲಿ ನಡೆಯುವ ಕರಾಳ ಘಟನೆಗಳನ್ನು ಬಿಚ್ಚಿಡುವ ಕಥೆ. ಕುಸ್ತಿಪಟು ಪಮ್ಮಿ, ಪತ್ರಕರ್ತ, ಪೊಲೀಸ್ ಮತ್ತು ವೈದ್ಯೆಯ ತಂಡವು ಬಾಬಾನ ನಿಜವಾದ ಮುಖವನ್ನು ಬಯಲಿಗೆಳೆಯಲು ಹೋರಾಡುತ್ತದೆ.
ಪೋಷಕರ ಒತ್ತಾಯದಿಂದ ತನ್ನ ಖುಷಿಯ ದಾರಿಯನ್ನು ಬಿಡಬೇಕಾದ ತರುಣನ ಅಸಹಾಯಕತೆಯನ್ನು ಕಟ್ಟಿಕೊಡುತ್ತಾರೆ. ಆ ವಿಷಾದವನ್ನು ಹತ್ತಿಕ್ಕುವಂತೆ ಅವರು ಮುಂದಿನ ಚಿತ್ರಕತೆಯನ್ನು ರೂಪಿಸಿದ್ದಾರೆ.
ಉಡುಪಿಯ ಶಿವಪುರ ಅರೆ ಮಲೆನಾಡು ಅರೆ ಕರಾವಳಿ ಜಾಗದಲ್ಲಿ ಇಡೀ ಸಿನಿಮಾ ನಡೆಯುತ್ತದೆ. ಈ ಊರಿಗೆ ಡ್ಯೂಟಿ ಹಾಕಿಸಿಕೊಂಡು ಬರುವ ಸಬ್ ಇನ್ಸ್ಪೆಕ್ಟರ್ ಆತ್ರೇಯ.
ಈ ಕತೆಯಲ್ಲಿ ಸಾಕಷ್ಟು ಕ್ರೋಧವಿದೆ. ಕ್ರೌರ್ಯವಿದೆ. ಆ ಬಿಸಿಯನ್ನು ತಣ್ಣಗಾಗಿಸಲು ಪ್ರೇಮವಿದೆ. ಕೈಹಿಡಿದು ಜಗ್ಗಲು ಸೆಂಟಿಮೆಂಟ್ ಇದೆ. ತಿರುವುಗಳು ಒದಗಿಸುವ ಕುತೂಹಲವಿದೆ.
ವಿಜಯನಗರ ಕಾಲದ ನಿಧಿ ಪೆಟ್ಟಿಗೆ, ಈಗ ಕಾಲದ ರಾಘವನ ಅನ್ಲಾಕ್ ಪ್ರತಿಭೆ, ಹಳೆಯ ವಸ್ತುಗಳಿಗಾಗಿ ಹಪಹಪಿಸುವ ಪೀಟರ್, ಆರ್ಕಿಯಾಲಜಿಸ್ಟ್ ಜಾನಕಿ ಇವರ ನಡುವಿನ ಲಿಂಕು ಏನು ಎನ್ನುವ ಒಂದಿಷ್ಟು ಕುತೂಹಲಕಾರಿ ಅಂಶ.
ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ.